ಹಳಿಯಾಳ:- ಕನಕದಾಸ ಜಯಂತಿಯು ನಾಡಿನೆಲ್ಲೆಡೆ ಸದಾಲೋಚನೆ ಮತ್ತು ಸನ್ಮಾರ್ಗಗಳನ್ನು ಕುರಿತು ಸಾತ್ವಿಕವಾಗಿ ಆಲೋಚಿಸು ಪ್ರೇರಣೆಯನ್ನು ಜನರಿಗೆ ನೀಡಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶುಭಕೋರಿದ್ದಾರೆ.
ಈ ಬಗ್ಗೆ ಸಂದೇಶ ನೀಡಿರುವ ಅವರು, “ಕನಕದಾಸರು ಭಕ್ತಿ ಮತ್ತು ಸಮರ್ಪಣಾ ಮನೋಭಾವಕ್ಕೆ ಇನ್ನೊಂದು ಹೆಸರಾಗಿದ್ದಾರೆ. ಅವರ ಜನುಮ ದಿನದ ಈ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನು ಅಂತರಂಗದಿಂದ ಸ್ಮರಿಸೋಣ,’’ ಎಂದು ಹೇಳಿದ್ದಾರೆ.
Leave a Comment