ಹಳಿಯಾಳ:- ಹಳಿಯಾಳಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಪ್ರಧಾನ ಸೇವಕ (ಮೋದಿ) ರಥವನ್ನು ಹಳಿಯಾಳ ಬಿಜೆಪಿ ಘಟಕದಿಂದ ಸ್ವಾಗಸಲಾಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕೇಂದ್ರದ ಸಾಧನೆಗಳನ್ನು ಈ ರಥದಲ್ಲಿ ಅಳವಡಿಸಲಾದ ಬೃಹತ್ ಎಲ್ಇಡಿ ಸ್ಕ್ರೀನ್ ಮೂಲಕ ಜನರಿಗೆ ತೊರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅನಿಲ್ ಮುತ್ನಾಳ, ಸಂತೋಷ ಘಟಕಾಂಬಳೆ, ಸಂತಾನ ಸಾವಂತ, ಅನಿಲ ಗಿರಿ, ಶಿವಾಜಿ ಇದ್ದರು ಮತ್ತು ರಥದೊಂದಿಗೆ ನಿಂಗಪ್ಪ ಗೌಡಾ, ಶ್ರೀನಿಧಿ, ಶೇಖರ, ಅಣ್ಣಪ್ಪಾ, ಪವನ ಆಗಮಿಸಿದ್ದರು.
Leave a Comment