• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗೇಣಿದಾರರಿಗೆ ಇನ್ನೂ ಸಿಗಲಿಲ್ಲ ನ್ಯಾಯ. ದೇವರಾಜ ಅರಸು ವಿಚಾರ ವೇದಿಕೆಯಿಂದ ನ್ಯಾಯ ಒದಗಿಸಿ ವಿವಿಧ ಬೇಡಿಕೆಗಾಗಿ ಸಲ್ಲಿಕೆಯಾಯಿತು ತಹಶೀಲ್ದಾರರ ಮೂಲಕ ಮನವಿ

February 28, 2019 by Vishwanath Shetty Leave a Comment

watermarked POTO

ದಿ ದೇವರಾಜ ಅರಸು ಜನ್ನಶನಾಮನೋತ್ಸವ ಆಚರಣಿ ಸಂಧರ್ಭದಲ್ಲಿ ಅವರು ಜಾರಿಗೆ ತಂದ ಗೇಣಿದಾರರ ಸಾಗುವಳಿ ಪದ್ದತಿಯ ಪಹಣಿಯನ್ನು ಸರಿಪಡಿಸುವಂತೆ ಆಗ್ರಹಿಸಿ ದೇವರಾಜ ವಿಕಾಸ ವೇದಿಕೆ ಹೊನ್ನಾವರ ಇವರ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಮಾಜಿ ಮುಖ್ಯಮಂತಿ ದಿವಗಂತ ದೆವರಾಜ ಅರಸು ರಾಜ್ಯ ಕಂಡ ಅತ್ಯತ್ತಮ ಮುಖ್ಯಮಂತ್ರಿಯಲ್ಲಿ ಒರ್ವರು. ಆ ಕಾರಣದಿಂದ ಅವರ ಜನ್ಮದಿನವನ್ನು ಸರ್ಕಾರ ಪ್ರತಿವರ್ಷ ಆಚರಿಸುತ್ತಾ ಬಂದಿದೆ. ಅವರ ಜನ್ಮಶತಮಾನೋತ್ಸವದ ವರ್ಷಂಪ್ರತಿಯಂತೆ ಆಚರಿಸಬೇಕೆಂದು ಸರ್ಕಾರ ನಿರ್ಧಾರಮಾಡಿದೆ. ಆದರೆ ಇತ್ತಿಚಿಗೆ ಆಳ್ವಿಕೆ ಮಾಡಿದ ರಾಜ್ಯದ ಎಲ್ಲಾ ಪಕ್ಷದ ಸರ್ಕಾರಗಳು ವಿಫಲವಾಗಿರುದು ವಿಷಾಧನಿಯ. ಅವರು ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗುವಳಿದಾರರ ಗೇಣಿ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಎಂದು ನಮೋದಾಗಿರದನ್ನು ಇದುವರೆಗೂ ಸರಿಪಡಿಸಲು ಆಗದೆ ಇರುವುದು ಇವರ ಕಾಳಜಿಯನ್ನು ತೋರಿಸುತ್ತದೆ. ಇದನ್ನು ಕೂಡಲೇ ಸರಿಪಡಿಸಿ ಬಡವರಿಗೆ ಗೇಣಿ ಹೊಂದಿರುವ ರೈತರಿಗೆ ನ್ಯಾಯ ಒದಗಿಸಬೇಕಿದೆ. ಭಾ ಸುಧಾರಣಾ ಕಾಯ್ದೆಯನ್ನು ಸರಿಪಡಿಸಿ ಪಟ್ಟಾ ನೀಡುದಲ್ಲದೆ ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದ ತಾಂತ್ರೀಕ ದೋಷದ ಸಮಸ್ಯೆ ಸಮಸ್ಯೆಯಾಗಿಯೇ ಕಾಡುತ್ತಿದೆ. ಬಹುಮಾಲೀಕತ್ವ ಹೊಂದಿದ ಪಹಣಿಯಲ್ಲಿ ಗೇಣಿದಾರರಿಗೆ ಸಾಗುವಳಿದಾರರಿಗೆ ತಮ್ಮ ಹೆಸರು ಡಿಲಿಟ್ ಆಗಿದ್ದು ಇದನ್ನು ಸರಿಪಡಿಸುವ ಕೆಲಸ ಮಾಡುವುದಿಲ್ಲ. ಅರ್ಜಿ ನಮೂನೆ 7 ಮತ್ತೊಮ್ಮೆಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಹೊನ್ನಾವರ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ತಹಶೀಲ್ದಾರ ವಿ.ಆರ್.ಗೌಡ ಮಾತನಾಡಿ ನಿಮ್ಮ ಬೇಡಿಕೆ ಸಮಂಜಶವಾಗಿದ್ದು ಈಗಾಗಲೇ ಸಹಾಯಕ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತೇವೆ. ಈಗಾಗಲೇ 200ಂಕ್ಕಿಂತ ಅರ್ಜಿ ತಡೆಹಿಡಿಯಲಾಗಿದ್ದು ಸಹಾಯಕ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ. ಸರ್ಕಾರ ಹಂತದ ವಿವಿಧ ಬೇಡಿಕೆ ಇರುದರಿಂದ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.

ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ ಸರ್ಕಾರಗಳ ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈ ಸಮಸ್ಯೆ ಇನ್ನೂ ಜೀವಂತವಾಗಿದೆ. ಮುಂದಿನ ದಿನದಲ್ಲಿ ಅರಸುರವರ ಶತಮಾನೊತ್ಸವ ಒಳಗಾಗಿ ಅವರು ತಂದ ಯೋಜನೆಯ ಉಪಯೋಗ ರಾಜ್ಯದ ಜನತೆಗೆ ಆಗುವಂತೆ ನೋಡಿಕೊಳ್ಳವ ಜವಬ್ದಾರಿ ಸರ್ಕಾರದ ಮೇಲಿದೆ ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಂಕರ ಗೌಡ ಗುಣಮಂತೆ, ಐ.ವಿ.ನಾಯ್ಕ ಮುಗ್ವಾ, ಜಿ.ಎಸ್.ನಾಯ್ಕ ಕುದ್ರಗಿ, ಎಂ.ಡಿ.ನಾಯ್ಕ ಆರೋಳ್ಳಿ, ಕೇಶವ ನಾಯ್ಕ ಮಾಗೋಡ, ವಿ.ಜಿ.ನಾಯ್ಕ ಹೊನ್ನಾವರ, ಎಂ.ಜಿನಾಯ್ಕ ನಗರೆ, ಗಜಾನನ ನಾಯ್ಕ ಉಪ್ಪೂಣಿ ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: all the party governments in the ruled state, āḷvike māḍida rājyada ellā pakṣada sarkāragaḷu viphala, dēvarāja arasu jannaśanāmanōtsava ācaraṇi sandharbha, failing to implement the gains of cultivation practices, gēṇidārara sāguvaḷi paddatiya pahaṇi, gēṇidārarige innū sigalilla n'yāya. Dēvarāja arasu vicāra vēdikeyinda n'yāya odagisi, in the event of the celebration of Devaraja Arun Jannashanamotsava, Problematic problem problem, requested by the Tahsildar, Tāntrīka dōṣada samasye samasye, the gentlemen still do not find justice. The Devarajas ruled by the forum for judgment and submitted for various demands, vividha bēḍikegāgi sallikeyāyitu tahaśīldārara mūlaka manavi

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...