• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದೇಶದ ಅಭೀವೃದ್ದಿಗೆ ಇನ್ನೊಮ್ಮೆ ಮೋದಿಜಿ ಆಯ್ಕೆ ಮಾಡುವ ಕಾರ್ಯ ಜನತೆ ಮಾಡಬೇಕಿದೆ – ಶಾಸಕಿ ರೂಪಾಲಿ ನಾಯ್ಕ

April 2, 2019 by Yogaraj SK Leave a Comment

watermarked IMG 20190402 WA0182 1
ಕಾರವಾರ :- ಅಪ್ರತಿಮ ದೇಶಪ್ರೇಮಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಡೆಯ ಜನತೆಗೆ ತಲುಪುತ್ತಿದೆ. ನಾವು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ನಮ್ಮ ಸಾಧನೆಗಳನ್ನು ಜನತೆಯೇ ಒಪ್ಪಿಕೊಂಡು ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ವಪ್ರೇರಣೆಯಿಂದ ಮೋದಿರವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ನಮ್ಮ ದೇಶದ ಅಭಿವೃದ್ಧಿ ಗೆ ಉಡುಗೊರೆಯಾಗಿ ನೀಡೋಣ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ  ರೂಪಾಲಿ ಎಸ್. ನಾಯ್ಕ ಕರೆ‌ ನೀಡಿದರು.
ಮಂಗಳವಾರ  ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ  ಅನಂತಕುಮಾರ ಹೆಗಡೆ  – ನಂತರದಲ್ಲಿ ಕಾರವಾರದ ದೈವಜ್ಞ ಸಭಾಭವನದಲ್ಲಿ ಸಭೆ ನಡೆಸಲಾಯಿತು.
  ನಮ್ಮ ಶಕ್ತಿ ಏನೆಂಬುದನ್ನು ಇಂದು ನಮ್ಮ‌ ನೆಚ್ಚಿನ‌ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ನಾಮಪತ್ರ ಸಲ್ಲಿಕೆಯಂದೇ ಸಾಗರೋಪಾದಿಯಲ್ಲಿ ಸೇರಿರುವ ಕಾರ್ಯಕರ್ತರು ನಮ್ಮ ಹುರುಪನ್ನು ಇಮ್ಮಡಿಗೊಳಿಸಿದ್ದಾರೆ ಎಂದರು. ಸತತ ಏಳನೆ ಬಾರಿಗೆ ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ  ಅನಂತಕುಮಾರ ಹೆಗಡೆ ರವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ರೂಪಾಲಿ ನಾಯ್ಕ ಹೆಳಿದರು.
 ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿ ಶಾಸಕರಾದ  ಜಗದೀಶ ಶೆಟ್ಟರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್. ವಿ. ಸಂಕನೂರು, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಚುನಾವಣಾ ಉಸ್ತುವಾರಿಯಾದ ಲಿಂಗರಾಜ ಪಾಟಿಲ್, ಕಿತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ  ಮಹಾಂತೇಶ ದೊಡ್ಡಗೌಡರ್, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ದಿನಕರ ಶೆಟ್ಟಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ  ಸುನೀಲ್ ನಾಯ್ಕ, ಮಾಜಿ ಶಾಸಕ‌ ಸುನೀಲ್ ಹೆಗಡೆ  ಪಕ್ಷದ ಸಾವಿರಾರು ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karwar News, Canara News Tagged With: a legislator of the Kuttara Honnavar assembly constituency, apratima dēśaprēmi, Caravar Devi Sabha, dēśada abhivr̥d'dhi ge uḍugore, dēśada abhīvr̥ddige, dēśada kaḍeya janatege, former legislator Sunil Hegde, gift to the country, innom'me mōdiji āyke, janate māḍabēkide, kāravāra-aṅkōlā vidhānasabhā kṣētra, kāravārada daivajña sabhābhavana, Karwar-Ankola assembly constituency, kittūru vidhānasabhā kṣētrada mān'ya śāsakarāda mahāntēśa doḍḍagauḍar, kumaṭā honnāvara vidhānasabhā kṣētrada mān'ya śāsakarāda dinakara śeṭṭi bhaṭkaḷa vidhānasabhā kṣētrada śāsakarāda sunīl nāyka, Liṅgarāja pāṭil, māḍuva kārya, māji śāsaka‌ sunīl hegaḍe pakṣa, MLA, modiji again, Mrs. Dinesh Shetty, narēndra mōdi māḍiruva abhivr̥d'dhi kāryagaḷu, Narendra Modi's development work, people have to do, Roopali Naik, śāsaki rūpāli nāyka, selecting the function, Sunil Naik, The country's abhivrddige, the country's last people, the iconic patriot, ಅಪ್ರತಿಮ ದೇಶಪ್ರೇಮಿ, ಇನ್ನೊಮ್ಮೆ ಮೋದಿಜಿ ಆಯ್ಕೆ, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ, ಕಾರವಾರದ ದೈವಜ್ಞ ಸಭಾಭವನ, ಕಿತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ  ಮಹಾಂತೇಶ ದೊಡ್ಡಗೌಡರ್, ಕುಮಟಾ-ಹೊನ್ನಾವರ ವಿಧಾನಸಭಾ, ಜನತೆ ಮಾಡಬೇಕಿದೆ, ದೇಶದ ಅಭಿವೃದ್ಧಿ ಗೆ ಉಡುಗೊರೆ, ದೇಶದ ಅಭೀವೃದ್ದಿಗೆ, ದೇಶದ ಕಡೆಯ ಜನತೆಗೆ, ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಮಾಜಿ ಶಾಸಕ‌ ಸುನೀಲ್ ಹೆಗಡೆ  ಪಕ್ಷ, ಮಾಡುವ ಕಾರ್ಯ, ಲಿಂಗರಾಜ ಪಾಟಿಲ್, ಶಾಸಕಿ ರೂಪಾಲಿ ನಾಯ್ಕ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...