• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಗ್ರಾಮ ಲೆಕ್ಕಾಧಿಕಾರಿ(ಶಾನಬೋಗ) ಮೇಲೆ ಎಸಿಬಿ ದಾಳಿ

June 27, 2019 by Yogaraj SK Leave a Comment

 

Girisha Ranadeva

ಹಳಿಯಾಳ:- ರೈತನೊರ್ವನಿಂದ ಪೊಡಿ (ವಾಟ್ನಿ) ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ತಾಲೂಕಿನ ತತ್ವಣಗಿ ಗ್ರಾಮ ಲೆಕ್ಕಾಧಿಕಾರಿ (ಶಾನಭೊಗ) ಗಿರಿಶ ರಣದೇವ ನನ್ನು ಕಾರವಾರದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ತಮ್ಮ ವಶಕ್ಕೆ ಪಡೆದಿದ್ದಾರೆ‌.

ಹಳಿಯಾಳದ ತತ್ವಣಗಿ ಗ್ರಾಮದ ಭಿಮರಾವ ರಾಯಪ್ಪಾ ಕುರುಬರ ಎನ್ನುವ ಬಡ ರೈತ ತನ್ನ ಹೊಲದ ಪೊಡಿ( ವಾಟ್ನಿ) ಪ್ರಕರಣ ತೆಗೆದುಕೊಂಡು ಗಿರೀಶ ಹತ್ತಿರ ತೆರಳಿದಾಗ ಗಿರೀಶ ೫೦೦೦ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

೫೦೦೦ ರೂನಲ್ಲಿ ಒಂದೂ ರೂಪಾಯಿ ಕೂಡ ಕಡಿಮೆ ಆಗುವುದಿಲ್ಲ ೪ ಟೇಬಲ್ ಗೆ ಹಣ ನೀಡಬೇಕು ಎಂದು ತನ್ನ ಲಂಚಾವತಾರದ ಬಗ್ಗೆ
ರೈತ ಭಿಮರಾವ ಹತ್ತಿರ ಎಳೆ ಎಳೆಯಾಗಿ ಹೇಳಿದ್ದನೆಂದು ರೈತ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿಯ ಭ್ರಷ್ಟಾಚಾರದ‌ ನಡೆಯಿಂದ
ರೋಸಿಹೊದ ರೈತ ಭೀಮರಾವ ಕಾರವಾರದ ಎಸಿಬಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.

ಜಿಲ್ಲಾ ಕೇಂದ್ರ ಕಾರವಾರದ ಎಸಿಬಿ ಇಲಾಖೆ ಡಿವೈಎಸ್ಪಿ ಗಿರಿಶ ಅವರ ನೇತೃತ್ವದ ಸುಮಾರು ೭ ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಗುರುವಾರ ೧೨ ಗಂಟೆ ಸುಮಾರಿಗೆ ಹಳಿಯಾಳದ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯಲ್ಲಿ
ದಾಳಿ ನಡೆಸಿ ಗ್ರಾಮ ಲೆಕ್ಕಾಧಿಕಾರಿ ಗಿರಿಶ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ತಮ್ಮ ವಶಕ್ಕೆ ಪಡೆದಿದ್ದಾರೆ.
ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ವಿಚಾರಣೆ ನಡೆಸುತ್ತಿದ್ದಾರೆ.

 

jjjjjjjjjjjjjjjjjjjjjjjjjjjjjjjjjjjjjjjjjjjjjjj
Girisha Ranadeva
Girisha Ranadeva

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending, Haliyal News Tagged With: by the farody., Girisha Ranadeva, should pay for the table, the ACB attack on the graveyard (shanaboga) in Raleo, The ACB officer of the Bhimarava caravan of Roshiho, the ACB officers in Karawal red hand, the poor farmer has his farm Podi (Watni) case, ಕಾರವಾರದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್, ಗಿರಿಶ ರಣದೇವ, ಟೇಬಲ್ ಗೆ ಹಣ ನೀಡಬೇಕು, ಬಡ ರೈತ ತನ್ನ ಹೊಲದ ಪೊಡಿ( ವಾಟ್ನಿ) ಪ್ರಕರಣ, ರೈತನೊರ್ವನಿಂದ ಪೊಡಿ (ವಾಟ್ನಿ) ಪ್ರಕರಣ, ರೋಸಿಹೊದ ರೈತ ಭೀಮರಾವ ಕಾರವಾರದ ಎಸಿಬಿ ಅಧಿಕಾರಿ, ಹಳಿಯಾಳದಲ್ಲಿ ಗ್ರಾಮ ಲೆಕ್ಕಾಧಿಕಾರಿ(ಶಾನಬೋಗ) ಮೇಲೆ ಎಸಿಬಿ ದಾಳಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...