
ಜೋಯಿಡಾ –
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಜೋಯಿಡಾ ಘಟಕದವರು ಜೋಯಿಡಾ ವೃತ್ತದಲ್ಲಿ ಗುರುವಾರ ಪಟಾಕಿ ಸಿಡಿಸಿ ಸಂತಸ ವ್ಯೆಕ್ತ ಪಡಿಸಿದರು.
ಭಾರತ ಮಾತಾಕೀ ಜೈ ಎನ್ನತ್ತ ಸೇರಿದ ಜನರು ಹರ್ಷೋಗ್ದಾರ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ , ಜೋಯಿಡಾ ಬಿಜೆಪಿ ಅಧ್ಯಕ್ಷ ತುಕಾರಾಮ ಮಾಜ್ರೇಕರ, ಆಕಾಶ ಅನಸ್ಕರ, ಸಂತೋಷ ಸಾವಂತ, ಶಿವಾಜಿ ಗೋಸಾವಿ, ಸಂತೊಷ ರೆಡ್ಕರ, ವಿಶ್ವ ನಗರಿ ಇತರರು ಉಪಸ್ಥಿತರಿದ್ದರು.
Leave a Comment