
ಜೋಯಿಡಾ –
ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಕರಡಿ ದಾಳಿಯಿಂದಾಗಿ ಶಿವಾಜಿ ದೇಸಾಯಿ ಎಂಬ ವ್ಯೆಕ್ತಿಗೆ ಬಾರಿ ಗಾಯಗಳು ಆಗಿದ್ದವು , ಇಲ್ಲಿ ಚಿಕಿತ್ಸೆ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯ ಆಸ್ಪತ್ರೆಗೆ ಇತನನ್ನು ಸ್ಥಳಾಂತರಿಸಲಾಗಿತ್ತು,
ಜೋಯಿಡಾ – ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಬೆಳಗಾವಿಯ ಆಸ್ಪತ್ರೆಗೆ ತೆರಳಿ ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿ, ಆತನಿಗೆ ದೈರ್ಯ ತುಂಬಿದರು. ಕರಡಿ ದಾಳಿಗಳು ಜೋಯಿಡಾ ತಾಲುಕಿನಲ್ಲಿ ಹೆಚ್ಚಾಗುತ್ತಿದ್ದು ಕೂಡಲೇ ಅರಣ್ಯ ಇಲಾಕೆಯವರು ಇವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆಸ್ಪತ್ರೆಯ ಖರ್ಚನ್ನು ಇಲಾಕೆ ಭರಿಸಬೇಕು, ಮತ್ತು ಇಂಥ ದಾಳಿಗಳು ಆಗದಂತೆ ಕ್ರಮಕೈಗೊಳ್ಳುವಂತಾಗಬೇಕು ಎಂದರು.
Leave a Comment