• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಿಪಿಎಸ್ ಮಾಡಿಸುಂತೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಕೆ.

October 24, 2019 by Yogaraj SK Leave a Comment

kempu sene submitted memorandum to DFO haliyal

ಹಳಿಯಾಳ:- ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ ಸಿಪಿಟಿ(ಟ್ರಂಚ್) ಹೊಡಿಸಬೇಕು ಮತ್ತು ಫಲಾನುಭವಿಗಳ ಸಾಗುವಳಿ ಮಾಡಿದ ಜಮೀನನ್ನು ಶೀಘ್ರವೇ ಜಿಪಿಎಸ್ ಮಾಡಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ(ಕೆಂಪು ಸೇನೆ) ಸಂಘಟನೆಯಿಂದ ಬುಧವಾರ ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೆಂಪು ಸೇನೆಯ ಜಿಲ್ಲಾಧ್ಯಕ್ಷ ವ್ಹಿ ಬಿ ರಾಮಚಂದ್ರ ಅವರ ನೇತೃತ್ವದಲ್ಲಿ ಅತಿಕ್ರಮಣದಾರ ರೈತರು, ಫಲಾನುಭವಿಗಳು ಪಟ್ಟಣದ ಅರಣ್ಯ ಇಲಾಖೆಗೆ ಆಗಮಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅರಣ್ಯ ಅತೀಕ್ರಮಣವನ್ನು ಸಾಗುವಳಿ ಮಾಡುತ್ತಾ ಹಳಿಯಾಳ ತಾಲೂಕಿನ ಜನರು ಸುಮಾರು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಸÀರ್ಕಾರ ಜಿ.ಪಿ.ಎಸ್. ಮಾಡಲು ಅನುಮತಿ ನೀಡಿದ್ದಾರೆ ಆದರೇ ಕೆಲವು ಫಲಾನುಭವಿಗಳ ಜಿಪಿಎಸ್ ಈವರೆಗೆ ಆಗಿರುವುದಿಲ್ಲ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದ್ದು ಅಲ್ಲದೇ ಅಸಿಸ್ಟಂಟ್ ಕಮೀಷನರ್ ಅವರ ಗಮನಕ್ಕೆ ತಂದಾಗ ಸಮಾಜ ಕಲ್ಯಾಣ ಇಲಾಖೆ ಹಳಿಯಾಳದವರಿಗೆ ಜಿಪಿಎಸ್ ಮಾಡಲು ಸೂಚಿಸಿದ್ದಾರೆ ಆದರೇ ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.

IMG 20190926 WA0133


ಆದರೇ ಅರಣ್ಯ ಇಲಾಖೆಯವರು ಮಾತ್ರ ಸಿಪಿ.ಟಿ. (ಟ್ರಂಚ) ಹೊಡೆದಿರುವುದರಿಂದ ರೈತರಿಗೆ ಬಹಳ ತೊಂದರೆಯಾಗಿದೆ. ಕಾರಣ ಸದರ ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ ಟ್ರಂಚ್ ಹೊಡೆಸಲು ನಮ್ಮದೇನು ಅಭ್ಯಂತರ ಇರುವುದಿಲ್ಲ ಎಂದಿರುವ ರೈತರು ಕೂಡಲೇ ಜಿಪಿಎಸ್ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಸಹಕಾರಿಯಾಗುಂತೆ ವಿನಂತಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘಟನೆಯ ರಾಜು ಕುರುಬರ, ಅಶೋಕ ಕೆಸರೆಕರ, ಸುಭಾಷ ಜಾಧವ, ಶಕೀಲ ಚೌಕಿದಾರ, ಮಂಜುಳಾ ವಡ್ಡರ ಮೊದಲಾದವರು ಇದ್ದರು.

IMG 20190926 WA0134

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: kempu sene submitted memorandum to DFO haliyal, ಅತಿಕ್ರಮಣದಾರ ರೈತರು, ಅರಣ್ಯ ಇಲಾಖೆಗೆ ಮನವಿ ಸಲ್ಲಿಕೆ, ಜಿಪಿಎಸ್ ಮಾಡಿಸುಂತೆ, ದಲಿತ ಸಂಘರ್ಷ, ಫಲಾನುಭವಿಗಳು, ಸಮೀತಿ ಕೆಂಪು ಸೇನೆ ಸಂಘಟನೆಯಿಂದ, ಸಂರಕ್ಷಣಾಧಿಕಾರಿ, ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...