• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಕ್ಕಳಿಗೆ ಜೀವನದ ಬಗ್ಗೆ ಅರಿವೂ ಮೂಡಿಸಿ – ದಿವಾಕರ ಶೆಟ್ಟಿ.

January 10, 2020 by Sandesh Desai Leave a Comment

watermarked 8 jyd 1

ಜೋಯಿಡಾ –
     ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಿಗೆ ತಮ್ಮ ಜೀವನದ ಬಗ್ಗೆ ಕನಸು ಕಾಣುದನ್ನು ಪಾಲಕರು ಹೇಳಿ ಕೊಡಬೇಕು,ಅಂದಾಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಲು ಸಾಧ್ಯ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಹೇಳಿದರು.
    ಅವರು ಮಂಗಳವಾರ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ನಮ್ಮ ಮಗು ಶಾಲೆಗೆ ಹೋಗಿ ಬರಲಿ ಎನ್ನುವುದಕ್ಕಿಂತ ಶಾಲೆಗೆ ಹೋಗಿ ಒಳ್ಳೆಯ ಶಿಕ್ಷಣ ಪಡೆಯಲಿ ಎನ್ನುವ ಭಾವನೆ ಇರಬೇಕು.  ಮಕ್ಕಳು ಚಿಕ್ಕವರಿದ್ದಾಗಲೇ ಒಳ್ಳೆಯ ನಡತೆ ಕಲಿಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲೆ ಇರುತ್ತದೆ ಎಂದರು. ಜೋಯಿಡಾ ತಾಲೂಕಿನಲ್ಲಿ ಈ ಹಿಂದೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉತ್ತಮ ವಾಗಿ ಆಗಿದೆ ಅದಕ್ಕೆ ಸಹಕರಿಸಿದ ಜೋಯಿಡಾ ಜನತೆಗೆ ಧನ್ಯವಾದಗಳು ಎಂದು ನಮಸ್ಕರಿಸಿದರು.

IMG 20191213 WA0004


     ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕುಂಬಾರವಾಡಾ ಗ್ರಾ.ಪಂ‌ ಅದ್ಯಕ್ಷ ಪುರುಷೋತ್ತಮ ಕಾಮತ್ ಮಾತನಾಡಿ  ಜೋಯಿಡಾ ತಾಲೂಕಿನಲ್ಲಿ ಶಿಕ್ಷಣ ಉತ್ತಮವಾಗಿದೆ ಆದರೆ ಇಲ್ಲಿ ಶಿಕ್ಷಕರ ಕೊರತೆ ಇದೆ,ಈ ತಾಲೂಕಿನ ಮಕ್ಕಳಿಗೆ ಅತಿಥಿ‌ ಶಿಕ್ಷಕರೇ ದೇವರಾಗಿದ್ದಾರೆ. ಕೂಡಲೇ  ಕುಂಬಾರವಾಡಾ ಶಾಲೆಗೆ ಶಿಕ್ಷಣ ಇಲಾಕೆ ಸರ್ಕಾರಿ ಮುಖ್ಯ ‌ಶಿಕ್ಷಕರನ್ನು ನೇಮಿಸಲಿ ಎಂದು ಡಿ.ಡಿ.ಪಿ.ಐ ದಿವಾಕರ ಶೆಟ್ಟಿ ಅವರಿಗೆ ವೇದಿಕೆಯಲ್ಲಿಯೇ‌ ಮನವಿ ಪತ್ರ ಸಲ್ಲಿಸಿದರು.
    ಕುಣಬಿ ಸಮಾಜದ ಅದ್ಯಕ್ಷ ಡಾ.ಜಯಾನಂದ ಡೇರೆಕರ ಮಾತನಾಡಿ ತಾಲೂಕಿನ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ, ಬಸ್ಸ ವ್ಯವಸ್ಥೆ, ಇನ್ನಿತರ ಮೂಲಸೌಕರ್ಯಗಳು ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
     ವೇದಿಕೆಯಲ್ಲಿ ಜಿ.ಪಂ.ಸದಸ್ಯ ರಮೇಶ ನಾಯ್ಕ.ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ ಆನಂದ ಬಡಕುಂದ್ರಿ ,ತಾ.ಪಂ.ಸದಸ್ಯ ಸುರೇಶ ಬಂಗಾರಿ,ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೃಷ್ಣಾ ದೇಸಾಯಿ,ಗ್ರಾ.ಪಂ.ಸದಸ್ಯ ದತ್ತಾ ದೇಸಾಯಿ, ಕುಂಬಾರವಾಡಾ ವಲಯ ಅರಣ್ಯ ಅಧಿಕಾರಿ ಪ್ರಭುರಾಜ ಪಾಟೀಲ್,ಎ.ಎಸ.ಐ ಪ್ರಶಾಂತ ಸಾವಂತ.ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಶವಂತ ನಾಯ್ಕ ಸಂಗಡಿಗರು ನಿರೂಪಿಸಿ ವಂದಿಸಿದರು.

watermarked 8 jyd 1 a

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಅಂದಾಗ, ಅರಿವೂ ಮೂಡಿಸಿ, ಕೊಡಬೇಕು, ದಿವಾಕರ ಶೆಟ್ಟಿ, ಮಕ್ಕಳಿಗೆ ಜೀವನದ, ಮಕ್ಕಳು ಚಿಕ್ಕವರಿದ್ದಾಗಿ, ವಾರ್ಷಿಕೋತ್ಸವ ಕಾರ್ಯಕ್ರಮ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...