• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾನ ಗ್ರಾಮದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರಗೆ ಸನ್ಮಾನ.

February 15, 2020 by kasim hattiholi Leave a Comment

86450433 1092413344446394 7183769931446484992 o

#ಖಾನಾಪುರ: ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ವರ್ಷ ಕಳೆದರೂ, ಈ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯದ ಸ್ವಾತಂತ್ರ್ಯ ಇನ್ನೂ ಸಿಕ್ಕಿರಲಿಲ್ಲ. ಯಾಕಪ್ಪ ಅಂದರೆ ಆ ಗ್ರಾಮದ ನಾಲ್ಕು ದಿಕ್ಕಿಗೂ ಕಂಡುಬರುವುದು ದಟ್ಟವಾದ ಅರಣ್ಯ ಪ್ರದೇಶ. ಹೀಗಿರುವಾಗ ಊರಿನ ಹೆಸರು ಕೆಳಿದರೆ ಸಾಕು ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಅದರ ಬಗ್ಗೆ ಆಲೋಚಿಸಲು ಹಿಂಜರೆಯುತ್ತಿದ್ದರೂ.

ಇದೆನಪ್ಪಾ, ಎಲ್ಲಿದೆ ಇದು ಅಂದುಕೊಂಡಿದಿರಾ ಅದುವೇ ಕಣ್ರಿ ಮಲೆನಾಡ ಸೋಬಗಿನ ಮಡಿಲಲ್ಲಿರುವ ಖಾನಾಪುರ ತಾಲೂಕಿನ, ದಟ್ಟಾರಣ್ಯ ಪ್ರದೇಶದಲ್ಲಿರುವ #ಮಾನ ಗ್ರಾಮದ ಕಥೆಯಿದು.

86450433 1092413344446394 7183769931446484992 o

ಹೌದು ಊರಿನ ಹೆಸರಿರುವುದು *ಮಾನ* ಅಂತಾ ಆದರೆ ಇಷ್ಟು ದಿನ ಆಗಿದ್ದು ಮೂಲಭೂತ ಸೌಲಭ್ಯಗಳ *ಅವಮಾನ* ಆದರೆ ಇಂತಹ ಗ್ರಾಮಗಳ ಕಡೆಯೇ ಹೆಚ್ಚಿನ ಗಮನಹಿರಿಸಿ, ಒತ್ತು ಕೊಟ್ಟು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕೆಲಸಗಳಿಗೆ ಚಾಲನೆ ಮಾಡುತ್ತಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಕಾರ್ಯ ಶ್ಲಾಘನೀಯವಾಗಿದೆ.

ಮಳೆಗಾಲ ಬಂತೆಂದರೆ ಸಾಕು *ಮಾನ* ಗ್ರಾಮದಲ್ಲಿ ವಾಸಿಸುವ ಜನರ ಪರಿಸ್ಥಿತಿ ಹೇಳತಿರದು, ಏಕೆಂದರೆ ಅಕ್ಕಪಕ್ಕದ ಗ್ರಾಮಗಳಿಗೆ, ಗ್ರಾಮ‌ಪಂಚಾಯಿತಿಗೆ, ಪಟ್ಟಣಕ್ಕೆ, ತಾಲೂಕು ಕಚೇರಿಗಳಿಗೆ, ಆಸ್ಪತ್ರೆ ಹೋಗಲು ಸಂಪರ್ಕ ಕಲ್ಪಿಸುವ ರಸ್ತೆಗಳು ಇದ್ದರೂ ಇಲ್ಲದಂತಾಗಿದ್ದವು.
ಜೋತಗೆ ಈ ಗ್ರಾಮಕ್ಕೆ ಸರ್ಕಾರದ ಸವಲತ್ತುಗಳು ಕೊಡಿಸುವಲ್ಲಿ ಎಲ್ಲ ಜನಪ್ರತಿನಿಧಿಗಳು ವಿಫಲರಾಗಿದ್ದರು.‌ ಗ್ರಾಮಸ್ಥರ ಪರಿಸ್ಥಿತಿಯನ್ನು ಕಂಡ *ಖಾನಾಪುರ ಶಾಸಕಿ ಡಾ ಅಂಜಲಿತಾಯಿ ನಿಂಬಾಳಕರ* ಅವರು ಇಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಸುಮಾರು ಅಂದಾಜು ಮೊತ್ತ *ರೂಪಾಯಿ 40,00,000/- (ನಲವತ್ತು ಲಕ್ಷ ರೂ.) ವೆಚ್ಚದ ಸುಮಾರು 1.2 ಕಿ ಮೀ* ಅಂತರದ ರಸ್ತೆ ಸುಧಾರಣೆ ಕಾಮಗಾರಿಗೆ ಗುರುವಾರದಂದು ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

86276368 1092413271113068 4329144064466223104 o

ಖಾನಾಪುರ ಶಾಸಕಿ ಅಂಜಲಿ‌‌ ನಿಂಬಾಳ್ಕರ ಅವರ ಈ ಕಾರ್ಯಕ್ಕೆ *ಮಾನ* ಗ್ರಾಮದ ವತಿಯಿಂದ ಗ್ರಾಮಸ್ಥರೆಲ್ಲರೂ ಸೇರಿ ಊರಿಗೆ ಬಂದ ಶಾಸಕರಿಗೆ ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅವರ ಅಭಿವೃದ್ಧಿಯ ಕಾರ್ಯದ ಬಗ್ಗೆ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು..

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News

Explore More:

About kasim hattiholi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...