• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಂದ್ರಗಳಿರುವ #ಬಾಳೆಹಣ್ಣು #ಪತ್ತೆ – ಇಂಜೆಕ್ಷನ್ ಮಾಡಿರುವ ಶಂಕೆ – #ಪೋಲಿಸರಿಗೆ #ದೂರು.

April 19, 2020 by Yogaraj SK Leave a Comment

93702745 1143456172675444 1282354995521388544 n

ಹಾವೇರಿ :- ಹಾವೇರಿ ನಗರದ 9 ನೇ ವಾರ್ಡಿನಲ್ಲಿ ಅನ್ಯಕೊಮಿನ ವ್ಯಕ್ತಿಯೊರ್ವ ಮಾರಾಟ ಮಾಡಿರುವ ಬಾಳೆಹಣ್ಣಿನಲ್ಲಿ #ಇಂಜೆಕ್ಷನ್ #ಚುಚ್ಚಿರುವ #ರೀತಿಯ #ಗುರುತುಗಳು ಕಂಡು ಬಂದಿದ್ದು ತಕ್ಷಣ ಜನರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಈ ರೀತಿ ಕಂಡಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಬಾಳೆ ಹಣ್ಣನ್ನು ಖರೀದಿಸುವಾಗ ಜಾಗೃತೆ ವಹಿಸಿ. ಈ ಘಟನೆ ಕುರಿತು ಸದರಿ ವಾರ್ಡಿನ #ನಗರಸಭಾ #ಸದಸ್ಯೆ #ಚೆನ್ನಮ್ಮ #ಬ್ಯಾಡಗಿ ಅವರು ಪೊಲೀಸ್ ಇಲಾಖೆಗೆ ಗಮನಕ್ಕೆ ತಂದಿದ್ದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಘಟನೆ ಕುರಿತು ಈಗಾಗಲೇ ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯವರು ಪರೀಕ್ಷೆಗೆ ಕಳುಹಿಸಿದ್ದಾರೆ… ಆರೋಗ್ಯಕ್ಕೆ ಮಾರಕವಾಗಿರುವ ಈ ತರಹದ ಹಣ್ಣುಗಳನ್ನು ಖರೀದಿಸಬೇಡಿ..

ಒಂದು ವೇಳೆ ಔಷಧಿಯನ್ನು ಸಿಂಪಡಿಸಿ ಬೇಗ ಹಣ್ಣು ಮಾಡಲು ಪ್ರಯತ್ನಿಸಿದ್ದರೆ ಇಂಥಹ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ ಕಾರಣ ಜನರು ಜಾಗೃತರಾಗಬೇಕು ಎಂದು ನಗರಸಭಾ ಸದಸ್ಯೆ ಚೆನ್ನಮ್ಮ ಬ್ಯಾಡಗಿ ವಿನಂತಿಸಿದ್ದಾರೆ.

93402268 1143456142675447 6303866595764600832 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News Tagged With: ಅನ್ಯಕೊಮಿನ ವ್ಯಕ್ತಿಯೊರ್ವ, ಇಂಜೆಕ್ಷನ್ ಮಾಡಿರುವ ಶಂಕೆ, ಔಷಧಿಯನ್ನು ಸಿಂಪಡಿಸಿ ಬೇಗ ಹಣ್ಣು, ತಕ್ಷಣ ಜನರು ಪೋಲಿಸ್ ಇಲಾಖೆ, ತೋಟಗಾರಿಕೆ ಇಲಾಖೆಯವರು ಪರೀಕ್ಷೆ, ಪತ್ತೆ, ಪೋಲಿಸರಿಗೆ ದೂರು, ಬಾಳೆಹಣ್ಣು, ರಂದ್ರಗಳಿರುವ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...