ಯಲ್ಲಾಪುರ :- ತಾಲೂಕಿನ ಮಂಚಿಕೇರಿ ಗ್ರಾಮ ಸಮೀಪ ರಸ್ತೆಯ ಪಕ್ಕ ಗಟಾರಿಗೆ ಬಿದ್ದು ಸಣ್ಣಪುಟ್ಟ ಗಾಯದೊಂದಿಗೆ ಮೇಲೆಳಲು ಆಗದೆ ಒದ್ದಾಡುತ್ತಿದ್ದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ_ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಜಿಂಕೆಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Daily Updated Canara News
ಯಲ್ಲಾಪುರ :- ತಾಲೂಕಿನ ಮಂಚಿಕೇರಿ ಗ್ರಾಮ ಸಮೀಪ ರಸ್ತೆಯ ಪಕ್ಕ ಗಟಾರಿಗೆ ಬಿದ್ದು ಸಣ್ಣಪುಟ್ಟ ಗಾಯದೊಂದಿಗೆ ಮೇಲೆಳಲು ಆಗದೆ ಒದ್ದಾಡುತ್ತಿದ್ದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯ_ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಜಿಂಕೆಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Yograj typically covers local news from Haliyal
Leave a Comment