• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉತ್ತಮ ಅಂಕ ಗಳಿಸಿದರು ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ- ಮನಕಲಕುವ ಘಟನೆ.

July 17, 2020 by Yogaraj SK Leave a Comment

112650570 1213907235630337 7758997043689792354 n

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಮಂದಿ ಉತ್ತಮ ಅಂಕ ಗಳಿಸಿ ಸಡಗರ ಸಂಭ್ರಮದಲ್ಲಿದ್ದಾರೆ. ಆದರೆ, ಮನಕಲಕುವ_ಘಟನೆಯೊಂದರಲ್ಲಿ_ಪಿಯು_ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು_ಉತ್ತಮ ಅಂಕಗಳಿಸಿದ್ದರೂ #ಇಂದು_ಸಂಭ್ರಮಿಸಲು
ಅವಳೇ ಇಲ್ಲ.

ಹೌದು, ದಾವಣಗೆರೆಯ ಅನುಷಾ_ರಕ್ತ ಕ್ಯಾನ್ಸ್‌ರ್‌ನಿಂದ_ಬಳಲಿ_ಚಿಕಿತ್ಸೆ_ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವೈದ್ಯಳಾಗುವ ಕನಸು ಕಟ್ಟಿಕೊಂಡಿದ್ದ ಅನುಷಾ ಹಗಲು ರಾತ್ರಿ ಕಷ್ಟಪಟ್ಟು ಓದಿ ಒಳ್ಳೆಯ ನಿರೀಕ್ಷೆಯೊಂದಿಗೆ ಪಿಯು ಪರೀಕ್ಷೆ ಎದುರಿಸಿದ್ದಳು. ಆದರೆ, ವಿಧಿಯಾಟ ಏನಿತ್ತೋ 5 ಪರೀಕ್ಷೆಗೆ ಹಾಜರಾಗಿದ್ದ ಅನುಷಾ ಕೊನೆಯ ಪರೀಕ್ಷೆ ಬರೆಯುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಳು.

ಬ್ಲಡ್‌ ಕ್ಯಾನ್ಸರ್‌ ಎಂಬ ಮಹಾಮಾರಿ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಜೀವಕ್ಕೆ ಕುತ್ತಾಯ್ತು. ತಮ್ಮ ಮಗಳ ಬಗ್ಗೆ ಬಸವರಾಜಪ್ಪ ಹಾಗೂ ಮಂಜಮ್ಮ ದಂಪತಿ ಭಾರಿ ಕನಸು ಕಂಡಿದ್ದರು. ಮಗಳ ಆಸೆಗೆ ಒತ್ತಾಸೆಯಾಗಿ ನಿಂತಿದ್ದರು. ಆದರೆ ಅವರು ಕನಸು ಇಂದು ಕನಸಾಗೇ ಉಳಿದಿದೆ.

ಗಣಿತದಲ್ಲಿ ನೂರಕ್ಕೆ ನೂರು ಅಂಕ
ಸಿದ್ದಗಂಗಾ_ಪದವಿಪೂರ್ವ_ಕಾಲೇಜಿನ ಸೈನ್ಸ್‌ ವಿದ್ಯಾರ್ಥಿನಿಯಾಗಿದ್ದ ಅನುಷಾ ತಾನು ಎದುರಿಸಿದ ಐದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾಳೆ. ಗಣಿತದಲ್ಲಿ_100ಕ್ಕೆ_100 ಅಂಕ ಗಳಿಸಿರುವ ಅನುಷಾ, ಕನ್ನಡ_92, ಫಿಸಿಕ್ಸ್‌_91, ಕೆಮಿಸ್ಟ್ರಿ_89 ಹಾಗೂ ಬಯೋಲಾಜಿ_95 ಅಂಕ ಗಳಿಸಿದ್ದಾಳೆ. ಬದುಕಿದ್ದರೆ, ಉಳಿದ ಇನ್ನೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದಳು ಎಂಬ ಭರವಸೆ ಇತ್ತು. ಇಂದು ಸಂಭ್ರಮ ಪಡಬೇಕಾಗಿದ್ದ ಜೀವ ಇಲ್ಲದೇ ಪಾಲಕರ ಆಶಾಗೋಪುರ ಕಳಚಿ ಬಿದ್ದಂತಾಗಿದೆ.

ಕೃಪೆ -(ದಿಗ್ವಿಜಯ ನ್ಯೂಸ್

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News Tagged With: ಅನುಷಾ, ಕನ್ನಡ_92, ಕೆಮಿಸ್ಟ್ರಿ_89, ಗಣಿತದಲ್ಲಿ ನೂರಕ್ಕೆ ನೂರು ಅಂಕ, ಚಿಕಿತ್ಸೆ_ಫಲಕಾರಿಯಾಗದೇ, ದಾವಣಗೆರೆಯ ಅನುಷಾ, ಫಿಸಿಕ್ಸ್‌_91, ಬಯೋಲಾಜಿ_95, ಬಳಲಿ, ಮೃತಪಟ್ಟಿದ್ದಾಳೆ, ರಕ್ತ ಕ್ಯಾನ್ಸ್‌ರ್‌ನಿಂದ, ವಿಧಿಯಾಟ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...