ಉತ್ತರ ಕನ್ನಡ (ಕಾರವಾರ): – ಉತ್ತರ ಕನ್ನಡ ಜಿಲ್ಲೆಗೆ ಶನಿವಾರ ಕೊರೊನಾಘಾತವಾಗಿದೆ. ಇಂದು ಒಂದೇ ದಿನ 162_ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.
ಭಟ್ಕಳದಲ್ಲಿ 55 ಜನ,ಹಳಿಯಾಳದಲ್ಲಿ 45 ಜನ , ಕಾರವಾರದಲ್ಲಿ 12, ಕುಮಟಾದಲ್ಲಿ 5, ಮುಂಡಗೋಡ 6, ಅಂಕೋಲಾದಲ್ಲಿ 16, ಸಿದ್ದಾಪುರ 1, ಶಿರಸಿ 11, ಯಲ್ಲಾಪುರದಲ್ಲಿ 1, ಜೊಯಿಡಾ ಎರಡು, ಹೊನ್ನಾವರದಲ್ಲಿ 8 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿವೆ.
ಶನಿವಾರ ಭಟ್ಕಳದಲ್ಲಿ 33 ಜನ, ಹಳಿಯಾಳ-ದಾಂಡೇಲಿ -33, ಹೊನ್ನಾವರದಲ್ಲಿ 1, ಕಾರವಾರ 3, ಕುಮಟಾದಲ್ಲಿ 5, ಮುಂಡಗೋಡ 13 ಸೇರಿದಂತೆ ಜಿಲ್ಲೆಯ ವಿವಿಧ_ತಾಲೂಕಿನ_ಒಟ್ಟು_88 ಜನ_ಕೋವಿಡ್ ನಿಂದ ಗುಣಮುಖರಾಗಿ_ಮನೆ #ಸೇರಿದ್ದಾರೆ.
ಈವರೆಗೆ ಜಿಲ್ಲೆಯ_1668_ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, 846_ಮಂದಿ ಗುಣಮುಖರಾಗಿದ್ದಾರೆ. 14_ಮಂದಿ_ಸಾವನ್ನಪ್ಪಿದ್ದು, 808 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
For news and ads :- 9740107577
Leave a Comment