ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆ ಆದ ಪ್ರಮೋದ ಹೆಗಡೆಯವರನ್ನು ಯಲ್ಲಾಪುರದ ಮುಸ್ಲಿಮ್ ಸಮಾಜದ ಮುಖಂಡರು, ಮೊಹಮ್ಮದಿಯಾ ಮಸ್ಜಿದ್ನ ಅಧ್ಯಕ್ಷರು ಹಾಗೂ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರು ಆದ ಈರ್ಸದ್ ಕಾಗಲ್ಕರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ ಶಫಿ ಶೇಖ ಅಭಿನಂದಿಸಿದರು.
Leave a Comment