• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಳಪೆ ಕಾಮಗಾರಿ: ಸಾರ್ವಜನಿಕರ ಆಕ್ರೋಶ

October 16, 2020 by Sachin Hegde Leave a Comment

ಕುಮಟಾ: ತಾಲೂಕಿನ ಕೋಡಕಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡನಕೇರಿ ವಾರ್ಡನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಲಾದ ಗಟಾರ್ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಗುತ್ತಿಗೆದಾರರು ಹಾಗೂ ಇಂಜಿನೀಯರ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IMG 20201016 WA0048

2018-2019 ಅವಧಿಯಲ್ಲಿ ಸುಮಾರು 50.564 ರೂ ಗಳ ಕಾಮಗಾರಿ ನಡೆಸಲಾಗಿತ್ತು. ಕಾಮಾಗಾರಿ ಮಾಡುವಾಗ ತಳ ಭಾಗದಲ್ಲಿ ಸಿಮೇಂಟ್ ಕಾಕ್ರೀಟ್ ಅಳವಡಿಸಿ ಕೆಲಸ ಮಾಡಬೇಕು ಮತ್ತು ಎರಡು ಕಡೆ ಕಲ್ಲು ಕಟ್ಟಿ ಗಟಾರ ನಿರ್ಮಾಣ ಮಾಡಬೇಕು ಎನ್ನುವ ನಿಬಂಧನೆ ಇದ್ದರೂ ಗುತ್ತಿಗೆದಾರರು ಕೇವಲ ಗಟಾರ್ ಮೇಲ್ಬಾಗದಲ್ಲಿ ಸಿಮೇಂಟ್ ಲೇಪನ ಮಾಡಿದ್ದು,ಒಂದು ಬದಿ ಮಣ್ಣಿನ ಗೋಡೆಗೆ ಗಿಲಾಯ್ ಮಾಡಿ ಮಂಜೂರಾದ ಹಣದಲ್ಲಿ ಅರ್ಧ ಹಣವನ್ನೂ ಬಳಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಇದಕ್ಕೆ ಇಂಬು ನೀಡುವಂತೆ ಮಳೆಯ ರಭಸಕ್ಕೆ ಗುತ್ತಿಗೆದಾರರು  ಕೈಗೊಂಡ ಕಾಮಗಾರಿ ಎಲ್ಲಾ ನೀರಿನಲ್ಲಿ ಕೊಚ್ಚಿಹೊಗಿದೆ. ಹೀಗಾಗಿ ಕಳಪೆ ಕಾಮಗಾರಿ ನಡೆಸಲಾದ ಗಟಾರವನ್ನು ಪುನ: ನಿರ್ಮಿಸಕೊಡಬೇಕು. ಇಲ್ಲವಾದಲ್ಲಿ ಜಿ.ಪಂ ಇಂಜಿನೀಯರಿಂಗ್ ಕಛೇರಿ ಏದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

IMG 20201016 WA0045
IMG 20201016 WA0047

*ಸಾರ್ವಜನಿಕರ ಆರೋಪ ಸತ್ಯಕ್ಕೆ ದೂರವಾದದ್ದು. ಕಾಮಗಾರಿ ಸರಿಯಾಗಿ ಮಾಡಲಾಗಿದೆ. ನಿಮಗೆ ಅನುಮಾನವಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ನೀಡಬಹುದು.**ಪಂಚಾಯತ ಕಾರ್ಯದರ್ಶಿ ತಿರುಮಲೇಶ D

—–ರಾಘವೇಂದ್ರ ಕೋಡ್ಕಣಿ 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Kumta News Tagged With: cement coating on the top of the gutter, giloi to the mud wall, installation of cement concrete at the base, outrage against the engineer, Panchayat Secretary Thirumalesha, public outrage, puddle of water, sanctioned money, ಇಂಜಿನೀಯರ್ ವಿರುದ್ದ, ಗಟಾರ್ ಮೇಲ್ಬಾಗದಲ್ಲಿ ಸಿಮೇಂಟ್ ಲೇಪನ, ತಳ ಭಾಗದಲ್ಲಿ ಸಿಮೇಂಟ್ ಕಾಕ್ರೀಟ್ ಅಳವಡಿಸಿ, ನೀರಿನಲ್ಲಿ ಕೊಚ್ಚಿ, ಪಂಚಾಯತ ಕಾರ್ಯದರ್ಶಿ ತಿರುಮಲೇಶ, ಮಂಜೂರಾದ ಹಣ, ಮಣ್ಣಿನ ಗೋಡೆಗೆ ಗಿಲಾಯ್, ಸಾರ್ವಜನಿಕರು ಆಕ್ರೋಶ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...