ಭಟ್ಕಳ: ತಾಲೂಕಿನ ಅರಬ್ಬೀ ಸಮುದ್ರ 15 ನಾಟಿಕಲ್ ದೂರದ ನೇತಾಣಿ ದ್ವೀಪದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಇಂದು ನಡೆದಿದೆ
ಬೆಳಂಬಾರು ಮೂಲದ ಸುರೇಶ್ ಕಾರ್ವಿ ಎಂಬುವವರಿಗೆ ಸೇರಿದ ಮತ್ಸ್ಯಾಂಜನೇಯ ಹೆಸರಿನ ಬೋಟ್ ಇದಾಗಿದ್ದು .ಇದರಲ್ಲಿದ್ದ ಮೂವರು ಮೀನುಗಾರರನ್ನು. ಮೀನುಗಾರಿಕೆ ಗೆ ತೆರಳಿದ ಇನ್ನೊಂದು ಬೋಟನ ಸಹಾಯಾದಿಂದ ರಕ್ಷಣೆ ಮಾಡಲಾಗಿರುವ ಬಗ್ಗೆ ಮಾಹಿತಿ ದೊರಕಿದೆ .
Leave a Comment