• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಮಂಗಳವಾಡ ಗ್ರಾಮದಲ್ಲಿ ಶಿವಾಜಿ ಮೂರ್ತಿಯ ಭವ್ಯ ಮೇರಣಿಗೆ

February 19, 2021 by Yogaraj SK Leave a Comment

ಹಳಿಯಾಳ:- ಫೆ.19 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಮಂಗಳವಾಡ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಲಿರುವ ಪಂಚಲೋಹದ ಭವ್ಯ ಅಶ್ವಾರೂಢ ಶಿವಾಜಿ ಮೂರ್ತಿಗೆ ಮಂಗಳವಾಡ ಗ್ರಾಮಸ್ಥರು ವಿಜೃಂಭಣೆಯ ಸ್ವಾಗತ ಕೊರಿದರು.
ಛತ್ರಪತಿ ಶಿವಾಜಿ ಮಹಾರಾಜರ ಪಂಚಲೋಹದ ಮೂರ್ತಿ ಪ್ರತಿಷ್ಠಾಪಣೆಯು ಮಂಗಳವಾಡ ಗ್ರಾಮದಲ್ಲಿ ಜಾತ್ರೆಯಂತೆ ಆಚರಿಸಲಾಗುತ್ತಿದೆ. ಗ್ರಾಮಕ್ಕೆ ಗ್ರಾಮಕ್ಕೆ ತಳಿರು ತೊರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಪತಾಕೆಗಳು, ಬ್ಯಾನರ್ ಬಂಟಿಗ್ಸ್‍ಗಳಿಂದ ಕೆಸರಿಮಯವಾಗಿ ಕಂಗೋಳಿಸುತ್ತಿದೆ.

MANGALWAD shivaji murthy mervanige


ಗುರುವಾರ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಮೇರವಣಿಗೆ ನಡೆಸಲಾಯಿತು. ದಾಖಲೆಯ ಜನತೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ಕೇಸರಿ ಪೇಟಾ, ಕೇಸರಿ ಶಾಲು, ಶ್ವೇತ ವರ್ಣದ ಸಮವಸ್ತ್ರಗಳಲ್ಲಿ ಕಂಗೊಳಿಸುತ್ತಿದ್ದರೇ ಯುವತಿಯರು ಕೂಡ ಇದೇ ರೀತಿಯ ವಸ್ತ್ರಗಳಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 0ಶಿವಾಜಿ ಮಹಾರಾಜರ ಮೂರ್ತಿಯ, MANGALWAD .shivaji murthy mervanige, ಪಂಚಲೋಹದ ಮೂರ್ತಿ ಪ್ರತಿಷ್ಠಾಪಣೆ, ಭವ್ಯ ಮೇರವಣಿಗೆ, ಶಿವಾಜಿ ಮಹಾರಾಜರ ಜಯಂತಿ

Explore More:

Yogaraj SK

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 970,267 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

400ಕೆಜಿ ದನದ ಮಾಂಸ ವಶ: ಇಬ್ಬರು ಆರೋಪಿಗಳ ಬಂಧನ

April 22, 2021 By bkl news

ರಾಜ್ಯ ನೌಕರರ ವಿಮಾ ನಿಗಮ (ESIC ) ದಲ್ಲಿ ಹುದ್ದೆಗಳಲ್ಲಿ ಅರ್ಜಿ ಆಹ್ವಾನ

April 22, 2021 By deepika

ಅಕ್ರಮ ಗೋವಾ ಸರಾಯಿ ವಶ

April 21, 2021 By Yogaraj SK

ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ

April 21, 2021 By Sachin Hegde

ನೀಲಗೋಡ ಜಾತ್ರೆ ಸಂಪನ್ನ

April 21, 2021 By Vishwanath Shetty

ಇಂದು ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

April 21, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.