• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಿತ್ರನಟಿ ತಾರಾ ಇವರಿಗೆ ಪಂಚಾಯತ ಅಧ್ಯಕ್ಷರಿಂದ ಸನ್ಮಾನ

March 24, 2021 by Vishwanath Shetty Leave a Comment


ಹೊನ್ನಾವರ: ತಾಲೂಕಿನಲ್ಲಿ ದಂಡಿ ಚಲಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರಿಕರಣ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಂಚಗೇರಿ ಗೊವಿಂದ ಭಾಗ್ವತರ ಮನೆಯಲ್ಲಿ ರಂಗಕರ್ಮಿ ದಾಮು ನಾಯ್ಕ ಅವರ ಮುಂದಾಳತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಮಂಗಳವಾರ ಕಡ್ಲೆ ಭಾಗದಲ್ಲಿ ಚಿತ್ರಿಕರಣಕ್ಕೆ ಕೊನೆಯ ದಿನವಾಗಿತ್ತು.

IMG 20210323 WA0063


ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಜವಾಬ್ದಾರಿ ಹೊಂದಿರುವ ಹಿರಿಯ ನಟಿ ತಾರಾ ಅವರನ್ನ ಕಡ್ಲೆ ಗ್ರಾಮ ಪಂಚಾಯತ ಮತ್ತು ಸಮಸ್ತ ಊರ ನಾಗರಿಕರ ಪರವಾಗಿ ಪಂಚಾಯತ ಅಧ್ಯಕ್ಷ ಗೋವಿಂದ ಗೌಡ ಅವರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ನಟಿ ತಾರಾ ಮಾತನಾಡಿ ಈ ಹಿಂದೆ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕಾ ತಾಲೂಕಿಗೆ ಬಂದಿದ್ದರು, ಇಷ್ಟು ದಿನಗಳ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಆ ಸುಯೋಗ ಬಂದಿದೆ.

IMG 20210322 WA0130

ತಾಲೂಕು ತುಂಬಾ ಸ್ವಚ್ಚವಾಗಿದ್ದು ಮೋದಿಯವರ ಸ್ವಚ್ಚ ಭಾರತ ಕನಸನ್ನ ನನಸಾಗಿಸುವತ್ತ ಹೆಜ್ಜೆ ಇಟ್ಟಿದೆ. ಈ ಭಾಗದ ಸಾರ್ವಜನಿಕರ ಸ್ವಚ್ಚತೆ ಬಗ್ಗೆ ಕಾಳಜಿ ಇತರರಿಗೂ ಮಾದರಿಯಾಗಲಿ. ಅಲ್ಲದೆ ನಮಗೆ ಸಿಕ್ಕ ಗೌರವ ಪ್ರೀತಿ ವಿಶ್ವಾಸ ಸದಾ ಕಾಲ ನೆನಪಿನಲ್ಲಿ ಇರಲಿದೆ ಇನ್ನು ಅವಕಾಶ ಒದಗಿ ಬಂದರೆ ಈ ಭಾಗಕ್ಕೆ ಬರಲಿದ್ದೇನೆ ಎಂದರು
ಈ ಸಂದರ್ಭದಲ್ಲಿ ರವಿ ಹೆಗಡೆ, ಮಹಾಭಲೇಶ್ವರ ಮಡಿವಾಳ, ವಿನೋದ ಶೆಟ್ಟಿ, ಕಾರ್ಯದರ್ಶಿ ವಿನಾಯಕ ನಾಯ್ಕ, ವಿನಾಯಕ ಮಡಿವಾಳ ನಾಯಕ ನಟ ಯುವಾನ್ ದೇವ್ ಉಪಸ್ಥಿತರಿದ್ದರು.

IMG 20210322 WA0132

IMG 20210322 WA0118
IMG 20210322 WA0116
IMG 20210322 WA0120

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: ಕಡ್ಲೆ ಗ್ರಾಮ, ಚಿತ್ರನಟಿ ತಾರಾ, ದಂಡಿ ಚಲಚಿತ್ರದ, ಸಾರ್ವಜನಿಕರ ಸ್ವಚ್ಚತೆ ಬಗ್ಗೆ ಕಾಳಜಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...