ಹೊನ್ನಾವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ ನಲ್ಲಿ ಖಾಲಿ ಇರುವ 08 ಜ್ಯೂನಿಯರ್ ಕ್ಲರ್ಕ ಹುದ್ದೆಗಳನ್ನು ಮತ್ತು ವಿಕಾಸ್ ಸೌಹಾರ್ದ ಕೋ ಆಪರೇಡಿವ್ ಬ್ಯಾಂಕ್ ಹೊಸಪೇಟೆ ಯಲ್ಲಿ ಖಾಲಿ ಇರುವ ಪ್ರೊಬೇಷನರಿ ಆಪೀಸರ್ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
- ಒಟ್ಟೂ ಹುದ್ದೆಗಳ ಸಂಖ್ಯೆ : 8
- ಕನಿಷ್ಠ ವಿದ್ಯಾರ್ಹತೆ : ಭಾರತದ ಯಾವುದೇ ಅಧಿನಿಯಮದ ಅಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದ ಯಾವುದೇ ಒಂದು ಪದವಿ ಹೊಂದಿರುವುದು ಕಡ್ಡಾಯ
ಕನ್ನಡ ಓದುವ ಬರೆಯುವ, ಅರ್ಥ ಮಾಡಿಕೊಳ್ಳವ ಜಾÐನ ಮತ್ತು ಸರಾಗವಾಗಿ ಕನ್ನಡ ಮಾತನಾಡಲು ಬರುವಂತಿರಬೇಕು.
ಕಂಪ್ಯೊಟರ್ ಆಪರೇಶನ್ ಮತ್ತು ಅಪ್ಲಕೇಶನ್ಸ್ ಜ್ಞಾನ ಹೊಂದಿರಬೇಕು. - ಲಿಖಿತ ಪರೀಕ್ಷೆ : ಲಿಖಿತ ಪರೀಕ್ಷೆಯ ಈ ಕೆಳಕಂಡ ವಿಷಯ ಹಾಗೂ ಎರಡು ನೂರು ಅಂಕಗಳನ್ನು ಒಳಗೊಂಡಿರುತ್ತದೆ.
ಕನ್ನಡ ಭಾಷೆಗೆ 50 ಅಂಕಗಳು ನಾಮಾನ್ಯ ಇಂಗ್ಲೀಷ್ಗೆ 25 ಅಂಕಗಳು, ಸಾಮಾನ್ಯ ಜ್ಞಾನಕ್ಕೆ 25 ಅಂಕಗಳು, ಅಹಕಾರ ವಿಷಯಕ್ಕೆ 50 ಅಂಕಗಳು ಭಾರತೀಯ ಸಂವಿಧಾನಕ್ಕೆ 25 ಅಂಕಗಳು ಹಾಗೂ ಬ್ಯಾಂಕಿನ ಉದ್ದೇಶಗಳು ಮತ್ತು ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದೆ ವಿಷಯಕ್ಕೆ 25 ಅಂಕಗಳು. - ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ : 18 ವರ್ಷಗಳು ಆಗಿರತಕ್ಕದು.
- ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಬ್ಯಾಂಕು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಶ್ರೇಣಿ-1 ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯ ಪ್ರಕರಣದಲ್ಲಿ – 40 ವರ್ಷಗಳು.
ಇತರ ಯಾವುದೇ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯ ಪ್ರಕರಣದಲ್ಲಿ – 38 ವರ್ಷಗಳು
ವಿವರಣೆ : ಇತರ ಹಿಂದುಳಿದ ವರ್ಗ ಎಂದರೆ ನೇರ ನೇಮಕಾತಿ ಉದ್ದೇಶಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಷ್ಟ ಪಂಗಡ ಹೊರತುಪಡಿಸಿ,
2-ಎ 2-ಬಿ 3-ಎ ಮತ್ತು 3-ಬಿ ಎಂದು ವರ್ಗೀಕರಿಸಿರುವ ವ್ಯಕ್ತಿಗಳು.
ಇತರರ ಪ್ರಕರಣದಲ್ಲಿ – 35 ವರ್ಷಗಳು.
ಮೇಲಿನ ಹುದ್ದೆಗಳನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಯೋಮಿತಿಯ ಧೃಢೀಕರಣ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಹಾಗೂ ಪರಿಶಿಷ್ಟ ಜಾತಿ, ಪರಿಶಷ್ಟ ಪಂಗಡ ಹಿಂದುಳಿದ ವರ್ಗಕ್ಕೆ ಸಂಬಂಧಿಸಿದ ಅಭ್ಯರ್ಥಿಗಳು ಸರಕಾರವು ನೀಡಿದಂತಹ ಸರ್ಡಿಫಿಕೇಟನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.
ಸೂಚನೆ :
- ಆಯ್ಕೆಯಾದ ಅಭ್ಯರ್ಥಿಗಳಿಎ ತರಬೇತಿ ಅವಧಿ ಒಂದು ವರ್ಷದ್ದಾಗಿರುತ್ತದೆ. ಸದರ ತರಬೇಕು ಅವಧಿಯನ್ನು ಭ್ಯಾಂಕಿನ ನಿರ್ದೇಶಕ ಮಂಡಳದ ವಿವೇಚನೆಯಂತೆ ಇನ್ನೊಂದು ವರ್ಷಕ್ಕೆ ವಿಸ್ತರಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗೆ ಸದರ ತರಬೇತು ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ15,000/- ಕ್ರೋಡಿಕೃತ ವೇತನ ಮಾತ್ರ ನೀಡಲಾಗುವುದು. ಇದರ ಲಹೊರೆತಾಗಿ ಇದರ ಯಾವುದೇ ಸೌಲಭ್ಯತೆಗಳನ್ನು ನೀಡಲಾಗುವುದಿಲ್ಲ.
- ಆಯ್ಕೆಯಾದ ಅಭ್ಯರ್ಥಿಯು ಬ್ಯಾಂಕಿನ ತರಬೇಕು ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದಲ್ಲಿಅವನನ್ನು/ ಅವಳನ್ನು ಬ್ಯಾಂಕಿನ ಸೇವೆಯಲ್ಲಿ ಮುಂದುವರೆಸಿ ರೂ. 30350-750-32600-850-36000-950-39800-1100-46400-1250-53900-1450-58250 ವೇತನ ಶ್ರೇಣಿ ನೀಡಲಾಗುವುದು.
- ರೂ 250/- ನ್ನು ಪಾವತಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆಯ ಪಾರ್ಮನ್ನು ಪಡೆದು ಪೂರ್ತಿಮಾಹಿತಿ ಭರ್ತಿಮಾಡಿ ಅರ್ಜಿ ನಮೂನೆಯಲ್ಲಿ ತಿಳಿಸಿದಂತಹ ಅವಶ್ಯ ದಾಖಲೆಳನ್ನು ಲಗತ್ತಿಸಿ ಭ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಗೆ ದಿನಾಂಕ 03/05/2021 ರೋಳಗೆ ಬ್ಯಾಂಕಿನ ಕೆಲಸದ ದಿನಗಳಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಸಲ್ಲಿಸತಕ್ಕದ್ದು. ಅರ್ಜಿಯ ಕವರಿನ ಮೇಲೆ ಕಿರಿಯ ಲಿಪಿಕ ಹುದ್ದೆಗಾಗಿ ಅರ್ಜಿ ಎಂತ ನಮೂದಿಸಿ ಸಲ್ಲಿಸಬೇಕು.
ಅರ್ಜಿ ಸ್ವೀಕಾರಗೊಂಡಾಗ್ಯೊ ಇಲ್ಲವೇ ತಿರಸ್ಕಾರಗೊಂಡಾಗ್ಯೊ ಅರ್ಜಿಯ ಜೊತೆ ಪಡೆದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. - ಅಪೂರ್ಣವಾದ ಹಾಗೂ ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುವುದು.
- ಅರ್ಹ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆಗೆ ಪತ್ರ ಮುಖೇನ ಆಹ್ವಾನಿಸಲಾಗುವುದು. ತಿರಸ್ಕøತಗೊಂಡ ಅರ್ಜಿಗಳ ಬಗ್ಗೆ ಅರ್ಜಿದಾರರಿಗೆ ತಿಳಸಲಾಗುವುದಿಲ್ಲ.
- ಲಿಖಿತ/ಮೌಖಿಕ ಪರೀಕ್ಷೆಗೆ ಭಾಗವಹಿಸುವ ಅಭ್ಯರ್ಥಿಗಳಿಗೆ ಭ್ಯಾಂಕಿನಿಂದ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆ ನೀಡಲಾಗುವುದಿಲ್ಲ.
- ನೇಮಕಾತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆಪ್ರಾತಿನಿಧ್ಯ ನೀಡಲಾಗುವುದ
ಪ್ರಧಾನ ಕಛೇರಿ : ಹೊನ್ನಾವರ ಬ್ಯಾಂಕ ರಸ್ತೆ ಹೊನ್ನಾವರ -581334 (ಉತ್ತರ ಕನ್ನಡ )
ದೂರವಾಣಿ ನಂ : (08387) 220031,220562
Leave a Comment