ಮನೆಗಳಿಗೆ ನುಗ್ಗಿದ ನೀರು;ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರMay 15, 2021 by Sachin Hegde Leave a Commentತೌಕ್ತೆ ಚಂಡಮಾರುತದ ಪರಿಣಾಮ ಕುಮಟಾ ತಾಲೂಕಿನ ಶಶಿಹಿತ್ತಲ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕುಮಟಾ *PSI ಆನಂದಮೂರ್ತಿ* ಅವರು ಜನರ ಮನವೊಲಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. Share this:WhatsAppTwitterFacebookTelegramEmailPrintRelated News:
Leave a Comment