ತಾಲೂಕಿನ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಯಕ್ಷೆಗಾನ ಕಲಾವಿದರಾದ ರಾಮಚಂದ್ರ ನಾಯ್ಕ ಕರೊನಾ ಸೋಂಕಿಗೆ ಸಾವನ್ನಪಿದ್ದಾರೆ .
ಇವರು ಸಮಾಜಮುಖಿ ಕೆಲಸದಲ್ಲಿ ಮುಂಚೂಣಿಯಲ್ಲಿದ್ದು. ಕೃಷಿಯಲ್ಲಿ ಹೆಚ್ಚಿನ ಪ್ರಮಾಣ ಸಲ್ಲಿಸಿದ್ದು ಕಾಯ್ಕಿಣಿ ಗ್ರಾಮ ಪಂಚಾಯತ ಮಾಜಿ ಸದಸ್ಯರು ಕೂಡ ಆಗಿದ್ದು ಇವರು ಕೆಲ ದಿನಗಳ ಕೊರೊನ ಸೋಂಕಿನಿಂದ ಬಳಲುತ್ತಿದ್ದು ಸದ್ಯ ಸಾವನ್ನಪ್ಪಿದ್ದಾರೆ
Leave a Comment