• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಕ್ಷ ಅನರ್ಹ ರೈತರ ಖಾತೆಗೆ ಹೋಗಿದೆ 3 ಸಾವಿರ ಕೋಟಿ ಹಣ

July 21, 2021 by Sachin Hegde Leave a Comment

ಕೇಂದ್ರವು ಸುಮಾರು 3,000 ಕೋಟಿ ರೂಪಾ ಯಿಗಳನ್ನು ಪಿಎಂ-ಕಿಸಾನ್ ಯೋಜನೆಯಡಿ 42 ಲಕ್ಷಕ್ಕೂ
ಹೆಚ್ಚು ಅನರ್ಹ ರೈತರಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನು ಈಹ ಮತ್ತೆ ವಾಪಸ್ಸು ಪಡೆಯ
ಬೇಕು ಎಂದು ಮಾಹಿತಿ ನೀಡಿದರು. ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ 6,000 ರೂಗಳನ್ನು
ದೇಶಾದ್ಯಂತದ ರೈತರಿಗೆ ಮೂರು ಕಂತುಗಳಲ್ಲಿ ವರ್ಗಾ ಯಿಸುತ್ತದೆ.


ಈ ಯೋಜನೆಯು ಲಾಭ ಪಡೆಯಬೇಕಾದರೆ ಒಂದಷ್ಟು ಮಾನದಂಡಗಳನ್ನು ಹೊಂದಿದ್ದು, ರೈತನು
ಆದಾಯ ತೆರಿಗೆ ಪಾವತಿಸುವವನಾಗಿರಬಾರದು. ಪಿಎಂ�ಕಿಸಾನ್ ಯೋಜನೆಯಡಿ ಹಣ ಪಡೆದ 42.16 ಲಕ್ಷ ಅನರ್ಹ
ರೈತರಿಂದ 2,992 ಕೋಟಿ ರೂ.ಗಳನ್ನು ವಸೂಲಿ ಮಾಡಬೇಕೆಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಮಂಗಳವಾರ ಸಂಸತ್ತಿಗೆ ನೀಡಿದ ಉತ್ತರದಲ್ಲಿ ಒಪ್ಪಿಕೊಂಡಿ ದ್ದಾರೆ.

pm kisan

ಪಿಎಂ-ಕಿಸಾನ್ ಹಣವನ್ನು ಪಡೆದ ಅಂತಹ ಅನರ್ಹ ರೈತರು ಅಸ್ಸಾಂ (8.35 ಲಕ್ಷ) ನಂತರ ತಮಿಳುನಾಡು (7.22
ಲಕ್ಷ), ಪಂಜಾಬ್ (5.62 ಲಕ್ಷ), ಮಹಾರಾಷ್ಟ್ರ (4.45 ಲಕ್ಷ),ಉತ್ತರ ಪ್ರದೇಶ (2.65 ಲಕ್ಷ) ಮತ್ತು ಗುಜರಾತ್ ( 2.36 ಲಕ್ಷ).
ವಸೂಲಿ ಮಾಡಬೇಕಾದ ಹಣವನ್ನು ಅಸ್ಸಾಂನಲ್ಲಿ 554 ಕೋಟಿ, ಪಂಜಾಬಿನಲ್ಲಿ 437 ಕೋಟಿ, ಮಹಾರಾಷ್ಟ್ರದಲ್ಲಿ 358
ಕೋಟಿ, ತಮಿಳುನಾಡಿನಲ್ಲಿ 340 ಕೋಟಿ, ಯುಪಿಯಲ್ಲಿ 258 ಕೋಟಿ ಮತ್ತು ಗುಜರಾತಿನಲ್ಲಿ 220 ಕೋಟಿ ಎಂದು
ಸಂಸತ್ತಿನಲ್ಲಿ ಉತ್ತರಿಸಿದರು.

ಪಿಎಫ್‍ಎಂಎಸ್, ಅಥವಾ ಆದಾಯ ತೆರಿಗೆ ಮಾಹಿತಿ ಹೀಗೆ ವಿವಿಧ ಮೂಲಗಳಿಂದ ಇದನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳಿಂದ ಫಲಾನುಭವಿಗಳ ನಿರಂತರ ಪರಿಶೀಲನೆ ಮತ್ತು ಮೌಲ್ಯಮಾಪನದ ಆಧಾರದ ಮೇಲೆ ದೋಷಗಳನ್ನು ಕಂಡುಹಿಡಿಯಲಾಯಿತು ಆದಾಗ್ಯೂ, ಪರಿಶೀಲನೆಯ ಪ್ರಕ್ರಿಯೆಯಲ್ಲಿ ಯೋಜನೆಯ ಹಣ ಕೆಲವು ಆದಾಯ ತೆರಿಗೆ ಪಾವತಿಸುವ
ರೈತರು ಸೇರಿದಂತೆ ಅನರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ.ಎಂಬುದು ಕಂಡುಬಂದಿದೆ ”ಎಂದು ತೋಮರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.


ಒಂದಷ್ಟು ವಿಶೇಷ ಗಮನವನ್ನು ಈ ಯೋಜನೆಯ ಮೇಲೆ ಇರಿಸಿದ್ದು,ಯಾವುದೇ ಕಾರಣಕ್ಕೂ ರೈತರ ಹಣ ದುರ್ಭಳಕೆ ಆಗಬಾರದು ಹಾಗೂ ಹಣ ಅರ್ಹ ರೈತರಿಗೆ ನೇರವಾಗಿ ಸಿಗಬೇಕು ಮತ್ತು ಅದರ ಸಂಪೂರ್ಣ ಬಳಕೆ ರೈತರಿಗೆ ಆಗಬೇಕು ಎಂಬುದು ನಮ್ಮ ಆಶಯ ಆದರೆ ಅದನ್ನೂ ಮೀರಿ ಒಂದಷ್ಟು ದೋಷಗಳು ಕಂಡು ಬರುತ್ತಿದೆ.

ಅಲ್ಲದೇ ಅನೇಕ ರಾಜ್ಯಗಳು ಅನರ್ಹ ರೈತರಿಗೆ ಈಗಾಗಲೇ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದು,
ಆದಷ್ಟು ಬೇಗ ದುರ್ಭಳಕೆಯಾದ ಹಣವನ್ನು ಹಿಂಪಡೆಯಲಾಗುವುದು ಎಂದು ಹೇಳಿದರು.
“ಅನರ್ಹ ಫಲಾನುಭವಿಗಳಿಂದ ಹಣವನ್ನು ಮರುಪಡೆ ಯಲು ಸ್ಟ್ಯಾಂಡರ್ಡ್ ಆಪರೇಷನ್ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಆದಾಯ ತೆರಿಗೆ ಪಾವತಿದಾರರನ್ನು ಗುರುತಿಸಲು ಪ್ರಮಾಣಿತ ಕಾರ್ಯಕಾರಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ಗೈಡ್ ಲೈನ್ ಅನ್ನು ರಾಜ್ಯಗಳಿಗೆ ವಿತರಿಸಲಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ ರೈತರ ನೋಂದಣಿ ಮತ್ತು ಪರಿಶೀಲನೆಯ ಸಮಯದಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲು ಎಚ್ಚರಿಕೆಯ ಜೊತೆಗೆ ಸಲಹೆಯನ್ನು ರಾಜ್ಯಗಳಿಗೆ ಕಳುಹಿಸ
ಲಾಗಿದೆ ಮತ್ತು ಪಿಎಂ-ಕಿಸಾನ್ ಫಲಾನುಭವಿಗಳ ಕುರಿತು ನೇರವಾಗಿ ಪರಿಶೀಲನೆ ಮಾಡುವ ಸ್ಟ್ಯಾಂಡರ್ಡ್ ಆಪರೇಶನಲ್ ಗೈಡ್‍ಲೈನ್ಸ್ ಅನ್ನು ರಾಜ್ಯ ಸರ್ಕಾರಗಳಿಗೆ ವಿತರಿಸಲಾಗಿದೆ, ”ಎಂದು ತೋಮರ್ ಪಟ್ಟಿಮಾಡಿಕೊಂಡಿರುವ ಒಂದಷ್ಟು ಅಂಶಗಳನ್ನು ಸಂಸತ್ತಿನಲ್ಲಿ ಹೇಳಿದರು.

ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, ಕೃಷಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...