ಕಾರವಾರ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಶಿರಸಿಯ ಅರಣ್ಯ ಮಹಾವಿದ್ಯಾಲಯದ 2021-22 ನೇ ಸಾಲಿನ ಎರಡನೇ ಸೆಮಿಸ್ಟರ್ ಬಿ. ಎಸ್ಸಿ ಫಾರೆಸ್ಟರಿ ವಿದ್ಯಾರ್ಥಿಗಳಿಗೆ ಭೋದಿಸಲು ಅರೆಕಾಲಿಕ ಉಪನ್ಯಾಸಕರು ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವನಿಸಲಾಗಿದೆ.
ಸ್ಟಾಟಸ್ಟಿಕಲ್ ಮೆಥೆಡ್ಸ್ & ಎಕ್ಷಪಿರಿಮೆಂಟಲ್ ಡಿಸೂನ್ನ್, ಎಲಿಮೆಂಟ್ರಿ ಮೆಥಮೆಟಿಕ್ಸ್, ಗ್ರಾಮಿಣ ಸಮಾಜಶಸ್ತç ಮತ್ತು ಭಾರತೀಯ ಸಂವಿದಾನ ಈ ವಿಷಯಗಳಿಗೆ 179 ದಿನಗಳ ತಾತ್ಕಾಲಿಕ ತಲಾ ಒಂದು ಉಪನ್ಯಾಸಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಕೃಷಿ ವಿಶ್ವವಿದ್ಯಾಲಯದಿಂದ ನಿಗದಿಪಡಿಸಿದಂತೆ ತರಗತಿಯೊಂದಕ್ಕೆ 2000 ರು. ಗಳಂತೆ ತಿ0ಗಳಿಗೆ ಒಟ್ಟೂ 40,000 ಮೀರಿದಂತೆ ಗೌರವ ಧನ ನೀಡಲಾಗುವುದು. ಹುದ್ದೆಗೆ ಅನುಸಾರ ವಿದ್ಯಾರ್ಹತೆ ಹೊಂದಿದವರಿಗೆ ಮೊದಲ ಆಧ್ಯತೆಯಿದೆ.
ಆಸ್ತಕರು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ವುದ್ಯಾರ್ಹತೆಗೆ ಸಂಬAಧಿಸಿ ಎಲ್ಲ ಮೂಲ ದಾಖಲೆಗಳೊಂದಿಗೆ ಜು. 27 ರಂದು ಸಲ್ಲಿಸಿದ ನಂತರ ಬೆಳ್ಳಿಗೆ 11 ಕ್ಕೆ ನಡೆಯುವ ಸಂದರ್ಶಕ್ಕೆ ಎಲ್ಲ ಮೂಲ ದಾಖಲಾತಿಗಳ 2 ದೃಡಿಕೃತ ಪ್ರತಿಗಳೊಂದಿಗೆ ಹಾಜರಾಗಬೇಕು. ಅರ್ಜಿಯನ್ನು ಮುಂಗಡವಾಗಿ ಕಳುಹಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08384-226146ಗೆ ಸಂಪರ್ಕಿಸಬಹುದು ಎಂದು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
Leave a Comment