ಕಾರವಾರ : ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟಿçÃಯ ಹೆದ್ದಾರಿ 63 ರ ಅರ್ಧ ಭಾಗ ಸಂಪೂರ್ಣ ಕುಸಿದಿದೆ. ಹಾಗಾಗಿ ಇದರ ದುರಸ್ತಿಯಾಗುವ ತನಕ ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ.
ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಶುಕ್ರವಾರ ಆದೇಶಿಸಿದ್ದಾರೆ. ಕಾರವಾರ ಅಂಕೊಲಾ ಭಾಗದಿಂದ ಯಲ್ಲಾಪುರಕ್ಕೆ ಪ್ರಯಾಣಿಸುವವರು, ಅಂಕೋಲಾ -ಕುಮಟಾ-ಹೊನ್ನಾವರ-ಸಿದ್ದಾಪುರ ಶಿರಸಿ ಮೂಲಕ ಸಾಗಬೇಕು.
Leave a Comment