ಸಿದ್ದಾಪುರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮ ಉಮೇಶ ಹೆಗಡೆ ಅವರನ್ನು ಹೊಸೂರಿನ ಶ್ರೀ ಸೇವಾ ಸಂಕಲ್ಪ ಟ್ರಸ್ಟ ಮೂಲಕ ಸಮ್ಮಾನಿಸಿ

ಅಭಿನಂದಿಸಲಾಯಿತು. ಹೇಮಳಾ ಪಾಲಕರು ಶಿಕ್ಷಕಿ ಸುಮಿತ್ರಾ ಶೇಟ್, ಶ್ರೀ ಶ್ರೀ ಸೇವಾ ಸಂಕಲ್ಪ ಟ್ರಸ್ಟನ ಪಿ.ಬಿ.ಹೊಸೂರ, ಶ್ರೀಮತಿ ಕಾವ್ಯಾ ಹೊಸೂರ ಪಾಲ್ಗೊಂಡಿದ್ದರು.
Leave a Comment