ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಕೆಎಸ್ಇಇಬಿ) ಸಂಬಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಭAಧಪಟ್ಟAತೆ ಸರ್ಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಿರಿಯ ಹಾಗೂ ಕಿರಿಯ ವಕೀಲರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ :
ಹಿರಿಯ ವಕೀಲರು -2 ಹೈಕೋರ್ಟ್ ಹಾಗೂ ಕೆಸ್ಯಾಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಡಬ್ಲುö್ಯಪಿ, ಡಬ್ಲೆö್ಯಎ, ಆರ್ಟಿಇ ನೀರಿ, ಶೈಕ್ಷಣಿಕ ನೀತಿ, ಟ್ರಸ್ಟ್ ಮತು ಸೊಸೈಟಿ ಸಂಬAಧಿತ ನಿತಿ, ಕೆಸಿಎಸ್ಆರ್, ಸಿಸಿಎ, ಪೆನ್ಷನ್ಗೆ ಸಂಬAಧಿಸಿದ ಕಾನೂನು ವಿಚಾರದಲ್ಲಿ ವಿಶೇಷ ಪರಿಣತಿ ಇರಬೇಕು.
ಕಿರಿಯ ವಕೀಲರು : 3 ಶಿಕ್ಷಣ ನೀತಿಯ ರಚನೆ, ಟ್ರಸ್ಟ್ ಸೊಸೈಟಿ ಸಂಬಧಿತ ನೀತಿ ರಚನೆ, ಟ್ರಾಪ್ಟಿಂಗ್, ಕೆಸಿಎಸ್ಆರ್ ವಿಷಯಗಳಲ್ಲಿ ಪರಿಣತಿ ಇರಬೇಕು. ಹೈಕೋರ್ಟ್ ಹಾಗೂ ಕೆಎಟಿಯಲ್ಲಿ ಪ್ರಕ್ಟೀಸ್ ಮಾಡುತ್ತಿರುವ ಎಲ್ ಎಲ್ ಬಿ ಪದವೀಧರರು ಅರ್ಹರಾಗಿರಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನಾಂಕ : 30/10/2021
job info; Join our whatsapp group
ಅಧಿಸೂಚನೆಗೆ : https://bit.ly/3e1edQ7
ಮಾಹಿತಿಗೆ : https://sslc.karnataka.gov.in/
Leave a Comment