• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭೂಮಿ ಸುಪೋಷಣೆ ಹಾಗೂ ಗೋ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ

October 22, 2021 by Jayaraj Govi Leave a Comment

IMG 20211021 163919

ಯಲ್ಲಾಪುರ: , ಭೂಮಿ ಹಾಗೂ ಗೋವು ನಮಗೆಲ್ಲ ತಾಯಿ ಇದ್ದಂತೆ. sಭೂಮಿಗೆ ಅವೈಜ್ಞಾನಿಕ ರಾಸಾಯನಿಕ  ಬಳಕೆ ಹಾಗೂ ಗೋಮಾತೆ ಗೂ ಕಲುಷಿತ ಆಹಾರದಿಂದ  ಸತ್ವರಹಿತ ಹಾಲು ನೀಡುತ್ತಿದ್ದು ,ಮುಂದಿನದಿನಗಳಲ್ಲಿ  ದುಸ್ಥಿತಿ ಎದುರಾಗಲಿದೆ. ಅದಕ್ಕೂ ಪೂರ್ವವೇ ನಾವು ಎಚ್ಚೆತ್ತುಕೊಂಡು  ದೇಶಿ ತಳಿಯ ಗೋವುಗಳನ್ನು ಪೋಷಿಸುವುದು ,ಸಾವಯವ ಪದ್ಧತಿಯ ಕೃಷಿಯನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.


ಅವರು  ವಿವಿಧ ರೈತ ಮತ್ತು ಸಂಘಪರಿವಾರದ ಸಂಘಟನೆಗಳ ಸಹಯೋಗದಲ್ಲಿ  ತಾಲೂಕಿನ ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಆವಾರದಲ್ಲಿ ಆಯೋಜನೆಗೊಂಡಿದ್ದ ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆ ತಾಲೂಕಾ ಅಭಿಯಾ£ಕ್ಕೆ.ಚಾಲನೆ ನೀಡಿ ಮಾತನಾಡಿ
 ಭೂಮಿ ತನ್ನ ಸತ್ವ ಕಳೆದುಕೊಂಡು ಮುಂದಿನ ಪೀಳಿಗೆಗೆ ಬಂಜರಾಗದAತೆ ಎಚ್ಚರವಹಿಸಬೇಕು. . ಈ ದಿಶೆಯಲ್ಲಿ ಮಠದ ಅಶ್ರಯದಲ್ಲಿ ಯಾವ ಫಲಾಪೇಕ್ಷೆ ಯನ್ನಿಟ್ಟುಕೊಳ್ಳದೇ  ಕರಡೊಳ್ಳಿಯಲ್ಲಿ ಗೋಶಾಲೆಯನ್ನು  ಆರಂಭಿಸಲಾಗಿದೆ. ಹೈನುಗಾರಿಕೆಯೇ ಪ್ರಧಾನವಾಗಿರದೇ ಅಕ್ರಮವಾಗಿ ಗೋವು ಸಾಗಾಟವಾಗುವನ್ನು ತಪ್ಪಿಸಿ ಅವುಗಳು ಕಟುಕರ ಕೈಗೆ ಹೋಗದಂತೆ ರಕ್ಷಣೆ ಮಾಡುವದಾಗಿದೆ.ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ  ಕೇವಲ ರೈತರಿಗೆ ಅಷ್ಟೇ ಭೂಮಿ ,ಗೋವಿನ ಸಂರಕ್ಷಣೆ ಸಂಬAಧ ಪಟ್ಟಿದ್ದಲ್ಲ  ಈ ಕುರಿತು ನಗರವಾಸಿಗಳು ಜಾಗೃತರಾಗಬೇಕು. ಎಂದರು.
ಇದೇ ಸಂದರ್ಭದಲ್ಲಿ  ಶ್ರೀಗಳು ಮೃತ್ತಿಕಾ ಪೂಜನ ಮತ್ತು ಗೋಪೂಜೆಯನ್ನು ನೆರವೇರಿಸಿದರು.  
ಗೋವರ್ಧನ ಗೋಶಾಲೆಯ  ಎಂ.ಎನ್.ಭಟ್ ಕವಾಳೆ, ರಾಮಕೃಷ್ಣ ಭಟ್ಟ ಕವಾಳೆ,ಕಾರ್ಯದರ್ಶಿ ಗಣಪತಿ ಕೋಲಿಬೇಣ,ದತ್ತಾತ್ರಯ ಕೋಲಿಬೇಣ ,ವಿನಾಯಕ ಕವಾಳೆ,ಹಾಗೂ ಅಭಿಯಾನ ಸಮಿತಿಯ ಸಂಚಾಲಕ ರಾಮಕೃಷ್ಣ ಕವಡಿಕೆರೆ, ಕಿಸಾನ್ ಕಾರ್ಯದರ್ಶಿ ಗೋಪಾಲಕೃಷ್ಣ ರಾ.ಭಟ್,ಪ್ರಮುಖರಾದ ಅನಂತ ಕಂಚಿಪಾಲ್,ರಾಮಚAದ್ರ ಚಿಕ್ಯಾನಮನೆ,,ನರಸಿಂಹ ಸಾತೊಡ್ಡಿ,ಗಣಪತಿ ಬೋಳಗುಡ್ಡೆ,ದೇಮಣ್ಣ,ಸಿದ್ದಾರ್ಥ ನಂದೊಳ್ಳಿಮಠ,ಟಿ.ಎನ್.ಭಟ್ಟ ನಡಿಗೆಮನೆ,ಇದ್ದರು.
ಭೂಸುಪೋಷಣೆ ಮತ್ತು ಸಂರಕ್ಷಣಾಸಮಿತಿಯ ಪ್ರಾಂತ ಸಂಚಾಲಕ ಗಣಪತಿ ಮೆಣಸುಮನೆ ಸ್ವಾಗತಿಸಿ ಪ್ರಾಸ್ತಾವಿಕಗೈದು ಅಭಿಯಾನದ ಉದ್ದೇಶಗಳನ್ನು ತಿಳಿಸಿದರು.ತಾಲೂಕಾ ಸಂಚಾಲಕ ವೆಂಕಟ್ರಮಣ ಬೆಳ್ಳಿ ನಿರ್ವಹಿಸಿದರು.ಅಭಿಯಾನದ  ಸಂಚಾಲಕ ಕುಮಾರ ಭಟ್ಟ ಹಂಡ್ರಮನೆ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...