ಶಿರಸಿ : 2020 – 21 ಸಾಲಿನಲ್ಲಿ ತಾಲೂಕಿನ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ಗಳಲ್ಲಿ ವ್ಯಾಂಸಗ ಮಾಡುತ್ತಿರುವ ಶುಲ್ಕ ವಿನಾಯತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ಮೊತ್ತವು ಮಂಜೂರಾಗಿದ್ದು,
ವಿದ್ಯಾರ್ಥಿಗಳು ಆದಾರ್ ಸೀಡಿಂಗ್ ಮಾಡಿಸದೆ ಇರುವುದರಿಂದ ಮತ್ತು ಆಧಾರ್ ಹೆಸರು ಮಿಸ್ಮ್ಯಾಚ್ ಆಗಿರುವ ಕಾರಣ ಶುಲ್ಕ ವಿನಾಯತಿ ಮೊತ್ತವು ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆದಷ್ಟು ಬೇಗ ಆಧಾರ್ ಜೋಡಣೆ ಎನ್ಪಿಸಿಐ ಮ್ಯಾಪಿಂಗ್ ಮಾಡಿಸದಿದ್ದರೆ ವಿದ್ಯಾರ್ಥಿಗಳ ಅರ್ಜಿಗಳನ್ನು ರದ್ದುಪಡಿಸಲಾಗುವುದೆಂದು ಸಂಭAದಪಟ್ಟ ಅಧಿಕಾರಿಗಳು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ (ದೂ.ಸಂ : 08384 – 223232 ಸಂಪರ್ಕಿಸಬಹುದಾಗಿದೆ.
Leave a Comment