ಹೊನ್ನಾವರ : ಬೆಂಗಳೂರಿನಿAದ ಹೊನ್ನಾವರಕ್ಕೆ ಮಧ್ಯೆ ತುಂಬಿಕೊAಡು ಹೋಗುತ್ತಿದ್ದ ಕ್ಯಾಂಟರ್ ವಾಹವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕರಿಬ್ಬರಿಗೆ ಗಾಯಗಳಾಗಿರುವ ಘಟನೆ ಸಿದ್ಧಾಪುರ ತಾಲೂಕಿನ ಮಾವಿನಗುಂಡಿ ಸಮೀಪದ ಜೋಗಿನಮಠದ ತಿರುವಿನಲ್ಲಿ ಸಂಭವಿಸಿದೆ.
ವಾಹನದಲ್ಲಿ ಹಂಡ್ರೆಡ ಪೇಪರ್ಸ್ ಬ್ಲೆಂಡರ್ಸ್ ಪ್ತೆçöÊಡ್ ಇಂಪೇರಿಯಲ್ ಬ್ಲೂ ರಾಯಲ್ ಜಾಲೆಂಜ್ ಮಾದರಿಯ ವಿಸ್ಕಿ ತುಂಬಿದ ಬಾಟಲಿಗಳ ಬಾಕ್ಸ್ ಲೋಡ್ ಮಾಡಿಕೊಂಡು ಹೊರಟಿರುವಾಗ ತಿರುವಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ ತನದ ಚಾಲನೆಯಿಂದ ರಸ್ತೆಯ ಬಲಕ್ಕೆ ಬೀಳಿಸಿ ಇಬ್ಬರಿಗೆ ಗಾಯ ವಾಗುವ ಜೊತೆಗೆ ಮಧ್ಯ ಬಾಟಲಿ ಒಡೆದು ನಷ್ಟ ವಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment