ಶಿರಸಿ : ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಉ.ಕ ಶಿರಸಿ ವತಿಯಿಂದ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಆರು ದಿನಗಳ ಕಾಲ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ರಾಷ್ಟಿçÃಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ ಹೈದರಬಾದ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಒಂದು ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮವಾಗಿದ್ದು 18 ರಿಂದ 40 ವರ್ಷದೊಳಗಿನ ಗ್ರಾಮೀಣ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
15 ಶಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ. ರೂಪ ಎಸ್ ಪಾಟೀಲ, ವಿಜ್ಞಾನಿ (ಕೃಷಿ ಕೀಟ ಶಾಸ್ತç), ಕೃಷಿ ವಿಜ್ಞಾನಿ ಕೇಂದ್ರ, ಶಿರಸಿ 9480410770 ಇವರನ್ನು ಸಂಪರ್ಕಿಸಬಹುದು.
Leave a Comment