• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ

January 14, 2022 by Sachin Hegde Leave a Comment

ಸಿಂಧನೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು‌.
ನಾನಾ ಕಡೆಗಳಲ್ಲಿ ಬೆಳಗ್ಗೆಯೇ ರಂಗೋಲಿ ಚಿತ್ತಾರ ಬಿಡಿಸಿ, ಒಂದೆಡೆ ಸೇರಿ ಸೂರ್ಯ ನಮಸ್ಕಾರ ಮಾಡಿದರು. ಕೆಲವೆಡೆ ಕಾಲೊನಿ ಜನರೆಲ್ಲ ಒಂದೆಡೆ ಸೇರಿ ಬೆಂಕಿ‌ ಕಾಯಿಸಿ ( ಬೋಗಿ) ಹಬ್ಬವನ್ನು ಆಚರಿಸಲಾಯಿತು.

img 20220114 wa00917836068194520564255
img 20220114 wa00925998766882017167619

ಸಂಪ್ರದಾಯಿಕ ಮೆರುಗು:
ಶ್ರೀಕೃಷ್ಷದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ- ಆಂಧ್ರದ ಆಚರಣಾ ಪದ್ಧತಿಯನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಪೊಂಗಲ್ ಮಾಡಿ, ಸವಿಯಲಾಯಿತು.
ಗುಡಿಸಲು ನಿರ್ಮಿಸಿ, ಅದನ್ನು ಸಿಂಗರಿಸಿ ಸುಗ್ಗಿಯಲ್ಲಿ ರಾಶಿ ಮಾಡಿ, ದಾನ ಮಾಡುವ ಪದ್ಧತಿಯನ್ನು‌ ಪರಿಚಯಿಸಲಾಯಿತು. ಎತ್ತಿನ ಬಂಡಿಯನ್ನು ಮಹಿಳೆಯರೇ ಎಳೆದು ಸಂಭ್ರಮಿಸಿದರೆ, ಪುಟ್ಟ ದಾನ ಸ್ವೀಕರಿಸುವ ಮೂಲಕ ಮಂಗಳಕರ ಹಬ್ಬದಂದು ದಾನದ ಮಹತ್ವ ಸಾರಲಾಯಿತು. ಮಹಿಳೆಯರು ಸಂಕ್ರಾತಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಹಗ್ಗ ಜಗ್ಗಾಟ, ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

img 20220114 wa00935740060496849534878


ಸುಗ್ಗಿಯ ಕಾಲದಲ್ಲಿ ಬರುವ ಸಂಕ್ರಾಂತಿ ಆಚರಣೆಯ‌ ಮಹತ್ವ ಸಾರುವುದರ ಜೊತೆಗೆ ಮಕ್ಕಳಿಗೆ ಸಂಪ್ರದಾಯಿಕ ಆಚರಣೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ನಾನಾ ಕಡೆಗಳಲ್ಲಿ‌ ಕಾರ್ಯಕ್ರಮ ನಡೆಸಲಾಯಿತು.

ಈ ಬಗ್ಗೆ ಶ್ರೀಕೃಷ್ಷದೇವರಾಯ ಸಂಸ್ಥೆ ಆಡಳಿತಾಧಿಕಾರಿ ಚಂದ್ರಕಲಾ ಅವರು ಮಾತನಾಡಿ, ಭಾರತೀಯ ಪರಂಪರೆಗೆ ಸಂಕ್ರಾಂತಿಗೆ ತನ್ನದೇ ಆದ ಮಹತ್ವವಿದೆ. ಅದನ್ನು ಯುವಪೀಳಿಗೆಗೆ ತಿಳಿಸುವ, ಸಂಕ್ರಾಂತಿ ವಿಶೇಷವನ್ನು ಸಾರಲು ದಿನವೆಲ್ಲ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಗ್ಗಿಯ ಹಾಡಿಗೂ ಹೆಜ್ಜೆ ಹಾಕಲಾಯಿತು ಎಂದು ಹಬ್ಬದ ಸಂಭ್ರಮ ಹಂಚಿಕೊಂಡರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Karnataka News, Trending

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...