ಅಂಕೋಲಾ : ಅಜಾಗರೂಕತೆ ಮತ್ತು ಅತಿವೇಗದಿಂದ ಬಂದ ಟ್ಯಾಂಕ – ರೊಂದು ಖಾಸಗಿ ಬಸ್ಸಿಗೆ ಅಪಘಾತಪಡಿಸಿ ಈರ್ವರಿಗೆ ಗಾಯಗಳಾದ ಘಟನೆ ತಾಲೂಕಿನ ರಾಷ್ಟಿçÃಯ ಹೆದ್ದಾರಿ 63 ರ ಅಡ್ಲೂರಿನ ಬಳಿ ಗುರುವಾರ ನಡೆದಿದೆ.
ಅಂಕೋಲಾದಿAದ ಯಲ್ಲಾಪುರ ಕಡೆ ಸಾಗುತ್ತಿದ್ದ ಟ್ಯಾಂಕರ್, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಗುದ್ದಿದ ಪರಿಣಾಮ ಬಸ್ಸಿನ ಚಾಲಕ ಪುಟ್ಟರಾಜು ಎನ್.ಡಿ. ಹಾಗೂ ಬಸ್ಸಿನ ಕ್ಲೀನರ್ ಬಸವರಾಜ ಬೆಳ್ಳಂಕಿಗೆ ಗಾಯವಾಗಿದೆ. ಗಾಯಾಳುಗಳಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಟ್ಯಾಂಕರ್ ಚಾಲಕ ಮಂಜುನಾಥ ಜಾಕ್ರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment