• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಸಾಲ ಮರುಪಾವತಿ ವಿಫಲ: ಆರೋಪಿತರಿಗೆ 11.86 ಲಕ್ಷ ದಂಡ ವಿಧಿಸಿದ ಕೋರ್ಟ್

June 22, 2022 by bkl news Leave a Comment

ಭಟ್ಕಳ: ಚೆಕ್ ಕೇಸೊಂದರ ತನಿಖೆ ನಡೆಸಿದ ಇಲ್ಲಿನ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ಆರೋಪಿಗೆ ದಂಡ, ತಪ್ಪಿದಲ್ಲಿ ಶಿಕ್ಷೆ ಅನುಭವಿಸುವಂತೆ ಆದೇಶ ನೀಡಿ ತೀರ್ಪು ನೀಡಿದ್ದಾರೆ.

ಮುರ್ಡೇಶ್ವರದ ಫಿಶ್ ಇಂಡಿಯಾ ಬೋಟ್ ಮಾಲೀಕರಾದ ಅಬ್ದುಲ್ ಫಯಾಜ್ ಹಾಜೀಬ್ ಇವರು ಮಾವಿನಕುರ್ವೆಯಲ್ಲಿರುವ ಶ್ರೀ ಕುಟುಮೇಶ್ವರ ವಿವಿದೊದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಮಾವಿನಕುರ್ವೆ ಬಂದರು ಇದರಲ್ಲಿ ಸಾಲ ಮಾಡಿದ್ದು ಸಾಲ ಮರುಪಾವತಿಗಾಗಿ ಮುರ್ಡೇಶ್ವರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತಮ್ಮ ಖಾತೆಯ ಚೆಕ್ ನೀಡಿದ್ದರು.

ಪಿರ್ಯಾದಿ ಸಂಸ್ಥೆಯ ಚೆಕ್ ಬ್ಯಾಂಕಿಗೆ ಸಲ್ಲಿಸಿದಾಗ ಬ್ಯಾಂಕಿನಲ್ಲಿ ನಗದಾಗದೇ ವಾಪಾಸು ಮಾಡಲಾಗಿತ್ತು. ನಂತರ ಸಾಲಗಾರಿಗೆ ನೋಟೀಸು ನೀಡಿ ಸಮಯ ನೀಡಿದರೂ ಹಣ ತುಂಬದೇ ಇರುವುದರಿಂದ ಸಹಕಾರಿ ಸಂಸ್ಥೆಯವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ದಾವೆಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿತ ಅಬ್ದುಲ್ ಫಯಾಜ್ ಹಾಜೀಬ್ ಇವರಿಗೆ ರೂ.11,86,252 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ಪಿರ್ಯಾದಿ ಸಂಸ್ಥೆಗೆ ರೂ.11,81,252 ಹಾಗೂ ರೂ.5,000 ವನ್ನು ನ್ಯಾಯಾಲಯದ ಖರ್ಚು ಇತ್ಯಾದಿಗಳಿಗಾಗಿ ನಿಡುವಂತೆಯೂ ಆದೇಶ ಮಾಡಿದ್ದಾರೆ.

ಆರೋಪಿತನು ದಂಡ ತುಂಬಲು ತಪ್ಪಿದಲ್ಲಿ ಆರು ತಿಂಗಳುಗಳ ಸಾದಾ ಶಿಕ್ಷೆಯನ್ನು ಅನುಭವಿಸಬೇಕು ಎಂದೂ ತೀರ್ಪಿನಲ್ಲಿ ಹೇಳಿದ್ದಾರೆ. ಪಿರ್ಯಾದಿ ಸಂಸ್ಥೆಯ ಪರವಾಗಿ ನ್ಯಾಯವಾದಿ ವಿ.ಆರ್. ಸರಾಫ್ ಅವರು ವಾದಿಸಿದ್ದರು.

ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI

ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಗೋವುಗಳ ಪಾಲನೆ # ವಿಡಿಯೋ ನೋಡಿ

ಆಶಾ ಕಾರ್ಯಕರ್ತೆಯಾಗಿ ಸೇವೆ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Related Posts :

ಎಸ್.ಪಿ. ಶಿವ ಪ್ರಕಾ...
“ಫ್ಯಾನ್” ಅಭಿಮಾನ...
ಜನ್ಮದಿನದಂದೇ ಸಾವ...
ಜಿಲ್ಲೆಗೆ ಆಗಮಿಸಲ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,396,018 visitors

Footer

JSW has proposed another port at Honavar

July 26, 2021 By Sachin Hegde

4 ನೇ, 9ನೇ, 10ನೇ ತರಗತಿ ಪಾಸಾದವರಿಗೆ ಅಂಗನವಾಡಿ ನೇರ ನೇಮಕಾತಿ 2022

July 3, 2022 By Deepika

ಅಬ್ದುಲ್‌ ಅಜೀಜ್ ಅವರಿಗೆ ಬೀಳ್ಕೊಡುಗೆ

July 3, 2022 By Jayaraj Govi

ವಾರ್ಡ್ ಗಡಿ ನಿಗದಿ ಪಡಿಸುವಂತೆ ಸದಸ್ಯರ ಅಗ್ರಹ

July 3, 2022 By Jayaraj Govi

ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ

July 2, 2022 By Deepika

ದಿಢೀರ ದಾಳಿ : ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

July 2, 2022 By Deepika

ಇಲಿ ಪಾಷಾಣ ಸೇವಿಸಿ ಯುವಕ ಆತ್ಮಹತ್ಯೆ

July 2, 2022 By Deepika

© 2022 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.