ಸಿದ್ದಾಪುರ : ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ವಿದ್ಯತ್ ತಂತಿ ತುಂಡಾಗಿ ಬಿದ್ದಿದ್ದು, ಕಾರಿನಲ್ಲಿದ್ದ ಸುಬಾಸ್ ಹೆಗಡೆ ಕವೆಲಕೊಪ್ಪ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕವಲಕೊಪ್ಪ ಹತ್ತಿರ ಬುಧವಾರ ನಡೆದಿದೆ.
ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿರುವ ವಿದ್ಯತ್ ತಂತಿ ಇದಾಗಿದ್ದು, ವಿದ್ಯತ್ ತಂತಿ ಬೀಳುವಾಗ ತುಂಡಾಗಿದ್ದರಿAದ ಯಾವುದೇ ಅವಘಡ ಸಂಭವಿಸಿಲ್ಲ.
Leave a Comment