• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿರಿಯ ನಾಗರೀಕ ದಿನಾಚರಣೆಯ ವಾರ್ಷಿಕೋತ್ಸವ

October 6, 2022 by manjunath maadaar Leave a Comment

ಹಳಿಯಾಳ : ದಿನಾಂಕ 01-10-2022 ರಂದು ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿರಿಯರ ದಿನಾಚರಣೆಯನ್ನು ಹಮ್ಮಿಕೊಳ್ಳ ಲಾಗಿತ್ತು.


ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮತ್ತು ಸಸಿಗಳಿಗೆ ನೀರು ಎರೆಯುವ ಮೂಲಕ ಪ್ರಾರಂಭವಾಯಿತು.
ಸುರೇಶ ಕಡೇಮನಿ ಪ್ರಾರ್ಥನಾ ಗೀತೆ ಹಾಡಿದರು. ಜಿ. ಡಿ. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ
ಸಂಘವು ಸ್ಥಾಪನೆಗೊಂಡಿದ್ದು ಸಂಘದ ಸಾಮಾಜಿಕ ಕಾರ್ಯಕಲಾಪಗಳು ಹಾಗೂ ನಾಡ ಹಬ್ಬ ರಾಷ್ಟ್ರ ಹಬ್ಬಗಳ ಆಚರಣೆಗಳನ್ನು ಆಚರಿಸುತ್ತಾ ಬಂದಿರುವ ಹಿನ್ನೆಲೆಯನ್ನು ಹಾಗೂ ಸಂಘವು ನಡೆದು ಬಂದ ದಾರಿಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಶಾಹರಿ ಹಾಗೂ “ಮುಪ್ಪಿನಲ್ಲಿ ನಾಂವ ಹೆಂಗಿರಬೇಕ ” ಎಂಬ ಜಾನಪದ ಗೀತೆಯನ್ನ ಹಾಸ್ಯಭರಿತವಾಗಿ ಹಾಡಿ ನೆರೆದ ಜನ ಸಮೂಹವನ್ನ ನಗೆಗಡಲದಲ್ಲಿ ತೇಲಿಸಿದರು.

  • wp 1665063472338
  • wp 1665063405681

ಪರೇಶ ಮೇಸ್ತ ಪ್ರಕರಣ ದಿ.7ರಂದು ಹೊನ್ನಾವರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಜನ ಜಾಗೃತಿ


ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಡಾ. ಲಕ್ಷಿದೇವಿಯವರು ಆರೋಗ್ಯದ ಬಗ್ಗೆ ಕಾಳಜಿ, ಸಮಯಕ್ಕೆ ಸರಿಯಾಗಿ ಮಿತ ಆಹಾರ, ಹಾಗೂ ಬೆಳಿಗ್ಗೆ ಒಂದಿಷ್ಟು ನಡಿಗೆ ಮಾಡುತ್ತ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿರಿ ಹಿರಿಯರು ಮರಕ್ಕೆ ಬೇರುಗಳಿದ್ದ೦ತೆ ಬೇರು ಚೆನ್ನಾಗಿದ್ದರೆ ಮರ ಹೇಗೆ ಭಲಿಷ್ಟವಾಗಿರುತ್ತದೆಯೋ ಹಾಗೆ ನೀವುಗಳು ಹಿರಿಯರು ಬೇರುಗಳ ಹಾಗೆ ಗಟ್ಟಿಯಾಗಿದ್ದರೆ ಇಂತಹ ಕಾರ್ಯಕ್ರಮಗಳು ನೆರವೇರಲು ಸಾಧ್ಯ ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಯುವಕರಿಗೆ ದಾರಿದೀಪಗಳು ಎಂದು ಮಾರ್ಮಿಕವಾಗಿ ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ VDRI ತಾಂತ್ರೀಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ. ಎ.ಕುಲಕರ್ಣಿ ರವರು ಬಸವಣ್ಣನವರ ವಚನ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನದ ವಿಶ್ಲೇಷನೆ ಗೈಯುತ್ತ
ಸಮಾಜ ನಿಂತು ನೀರಾಗದೆ ಸದಾ ಹರಿಯುವ ನೀರಾಗಬೇಕು ಯಾವುದು ಒಂದೆಡೆ ನಿಂತು ಸ್ಥಾವರವಾಗುವುದೋ ಅದು ಒಂದು ದಿನ ನಾಶವಾಗುವುದು

ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ


ಜಂಗಮ ಅಂದರೆ ಸದಾ ಚಲನೆ
ಅದರಂತೆ ನಾವು ಸದಾ ಲವಲವಿಕೆಯಿಂದ ಚಟುವಟಿಕೆಯಿಂದ ಇರಬೇಕು
ಎಂದು ಹೇಳುತ್ತಾ
ಹಿರಿಯರ ಆಶೀರ್ವಾದವೊಂದಿದ್ದರೆ ನಮಗೆ ಆನೆ ಬಲ ಬರುತ್ತದೆ.


ನೀವು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರು ನಾವು ನಿಮಗೆ ಸಹಾಯ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ ಎಂದರು. ಹಿರಿಯರ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರತಿ ವರ್ಷದಂತೆ ಆಯ್ದ ಐದು ಹಿರಿಯ ಚೇತನಗಳಿಗೆ ಸನ್ಮಾನ.


ಶೋಭಾ, ಲೋಕರೆ. ಸುಭಾಷ, ಗೋಕಾವಿ. ಗುರುದಾಸ, ವೆರ್ಣೇಕರ್. ಶಂಕರ, ಎಲ್, ರೇಣಕೆ. ದೀಲಿಪ, ಕೆ, ರಗಟೆ
ಇವರುಗಳನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದ ವಂದನಾರ್ಪಣೆಯನ್ನು ಪ್ರೊಪೆಸ್ಸರ ಮಂಜುನಾಥ, ಡೊಳ್ಳಿನ ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆ ಪ್ರೊಪೆಸ್ಸರಾದ ಅಭಯ, ಇಂಚಲರವರು ಮಾಡಿದರು. ಈ
ಕಾರ್ಯಕ್ರಮದಲ್ಲಿ
ರಾಜ್ಯ ನಿವೃತ್ತ ನೌಕರರ ಸಂಘ ಹಳಿಯಾಳದ ಅಧ್ಯಕ್ಷರಾದ ಡಿ. ಎಮ್.ಸಾವಂತ .ಅರವಿಂದ ಪಾಠಣಕರ, ಪಿ. ಬಿ. ಪಾಟೀಲ. ಕೆ.ಎಚ್. ಪಾಟೀಲ. ಆರ್. ವಾಯ್.ಚಿವುಟ ಗುಂಡಿ,ಹಳಿಯಾಳ, ತೇರಗಾಂವ, ಯಡೋಗಾ ಗ್ರಾಮಗಳಿಂದ 80 ರಿಂದ 90 ಜನ ಹಿರಿಯ ನಾಗರೀಕರು ಆಗಮಿಸಿದ್ದರು.


ಆಗಮಿಸಿದ ಎಲ್ಲ ಹಿರಿಯ ನಾಗರಿಕರಿಗೆ ಸಿಹಿ ಭೋಜನ ಕೂಟವನ್ನು VDRI ತಾಂತ್ರಿಕ ಮಹಾವಿದ್ಯಾಲಯದವರು ಮಾಡಿದ್ದರು.

ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ

LIC HFL ವಿದ್ಯಾಧನ್ ಯಿಂದ 20,0000 ವಿದ್ಯಾರ್ಥಿವೇತನ/lic hfl vidyadhan scholarship 2022

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News

Explore More:

About manjunath maadaar

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...