ಕಾಯಿಲ್ ಸ್ಟರ್ಶಿಸಿ ಯುವತಿ ಸಾವು
ಬೆಂಗಳೂರು : ನೀರು ಕಾಯಿಸುವ ಕಾಯಿಲ್ ಸ್ಪರ್ಶಿಸಿದ್ದರಿಂದ ವಿದ್ಯತ್ ತಗುಲಿ ಗಾಯಿತ್ರಿ ಹೆಗಡೆ (22) ಎಂಬುವರು ಮೃತಪಟ್ಟಿದ್ದು. ಈ ಸಂಬAಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಗಾಯತ್ರಿ ಲೆಕ್ಕ ಪರಿ ಶೋಧಕರ (ಸಿ.ಎ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಮರಿಯಪ್ಪನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎಂದು ಪೊಲೀಸರು ಹೇಳಿದರು.
ಭಾನುವಾರ ಬೆಳ್ಳಿಗೆ ಸ್ನಾನಕ್ಕೆಂದು ಬಕೆಟ್ನಲ್ಲಿ ನೀರು ತುಂಬಿಟ್ಟಿದ್ದ ಅವರು, ಬಿಸಿ ಮಾಡಲು ಎಲೆಕ್ಟಿçಕ್ ಕಾಯಿಲ್ ಹಾಕಿದ್ದರು ವಿದ್ಯತ್ ಸ್ವಿಚ್ ಆನ್ ಮಾಡಿದ್ದರು. ಕೆಲ ನಿಮಿಷಗಳ ನಂತರ ನೀರು ಕಾದಿದೆಯಾ ಎಂಬುದನ್ನು ನೋಡಲು ಬಕೆಟ್ನಲ್ಲಿ ಕೈ ಹಾಕಿದ್ದರು. ಇದೇ ಸಂದರ್ಭದಲ್ಲಿ ವಿದ್ಯತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದು ತಿಳಿಸಿದರು.
ಯುವತಿಯ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು, ತನಿಖೆ ಕೈಗೊಳ್ಳಲಾಗಿದೆ. ಎಂದು ಪೊಲೀಸರು ಹೇಳಿದರು.
- SSLC ITI ಆದವರಿಗೆ BSF ನೇಮಕಾತಿ 2023 BSF new Recruitment 2023 Apply Online for Constable posts
- SSLC ಪದವಿ ಆದವರಿಗೆ ಕೆಎಂಎಫ್ ಶಿಮುಲ್ ನೇಮಕಾತಿ 2023 KMF SHIMUL new recruitment 2023 Apply Online
- 10th NTC ಆದವರಿಗೆ ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2023 Rail Wheel Factory new Recruitment 2023 Apply for apprentice Posts
- ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುತಾತ್ಮರ ದಿನಾಚರಣೆ ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ರಾಹುಲ್ ನೇತ್ರತ್ವದ ಭಾರತ್ ಜೋಡೋ ಯಶಸ್ವಿ -ಜಗದೀಪ್ ಎನ್ ತೆಂಗೇರಿ
- SSLC ಆದವರಿಗೆ ಭಾರತೀಯ ನೌಕಾಪಡೆಯ ನೇಮಕಾತಿ 2023 Indian Navy new Recruitment 2023 Apply Online for Tradesman Skilled Posts
Leave a Comment