• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Crime

ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ

August 9, 2023 by Sachin Hegde Leave a Comment

ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನಯಲ್ಲಾಪುರ: ಹಿತ್ತಳ್ಳಿ ಮರ್ಲೆಮನೆಯ ನಿವಾಸಿ ಮಹೇಶ್ ರಾಮಾ ಸಿದ್ದಿ (20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂದ್ರ ಸಿದ್ದಿ ಬಂಧಿತ ಆರೋಪಿಗಳು.ಹಿತ್ತಳ್ಳಿ ಗ್ರಾಮದ ನಿವಾಸಿ ಹರಿಹರ ವಿ. ಹೆಗಡೆ ಎನ್ನುವವರ ತೋಟದಲ್ಲಿದ್ದ 13,500 ರೂ. ಮೌಲ್ಯದ 3 ಜೇನು ಪೆಟ್ಟಿಗೆಗಳು ಕಳ್ಳತನವಾದ ಕುರಿತು ಆ.6 ರಂದು ಪಟ್ಟಣದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಈರ್ವರನ್ನು … [Read more...] about ಜೇನು ಪೆಟ್ಟಿಗೆ ಕದ್ದ ಇಬ್ಬರ ಬಂಧನ

ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ

August 7, 2023 by Sachin Hegde Leave a Comment

ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ

ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ ಕಾರವಾರ:ವಾಟ್ಸಾಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಬಂದ ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ಎಂಬ ಮೆಸ್ಸೇಜ್ ನೋಡಿ ಮರುಳಾದ ಕಾರವಾರ ನಗರದ ಬಿಎಸ್‌ಎನ್‌ಎಲ್ ಕಚೇರಿ ಉದ್ಯೋಗಿಯೋರ್ವರು ಲಕ್ಷಾಂತರ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ.ಹರಿಯಾಣ ರಾಜ್ಯದ ಸಂದೀಪ ಕೃಷ್ಣ ಕುಮಾರ ಹಣ ಕಳೆದುಕೊಂಡವರು. ಸಂದೀಪ ಅವರಿಗೆ ಆ.2 ರಂದು ವಾಟ್ಸಾಪ್‌ನಲ್ಲಿ ಅಪರಿಚಿತ … [Read more...] about ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ

ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು

August 2, 2023 by Sachin Hegde Leave a Comment

ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರುಶಿರಸಿ: ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು ಖಾತೆಯಲ್ಲಿದ್ದ ಸುಮಾರು 1.23 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅವರ ಮೊಬೈಲ್‌ ನಂಬರ್‌ಗೆ ಲಿಂಕ್‌ನ್ನು ಕಳುಹಿಸಿ, ಅದನ್ನು ಭರಣ ಮಾಡುವಂತೆ ಸೂಚಿಸಿದ್ದಾರೆ.ಪಾನ್‌ಕಾರ್ಡ್ ಮತ್ತು ಓಟಿಪಿಯನ್ನು ಲಿಂಕ್‌ನಲ್ಲಿ ಭರ್ತಿ ಮಾಡುವಂತೆ ಹೇಳಿದ್ದಾರೆ. ನ್ಯಾಯಾಧೀಶರು ಒಟಿಪಿ ಹಾಕುತ್ತಿದ್ದಂತೆ … [Read more...] about ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಕಳ್ಳರು

1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ

July 31, 2023 by Sachin Hegde Leave a Comment

1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆಯಲ್ಲಾಪುರ:ಕಾಳಮ್ಮನಗರದ ವಿದ್ಯಾರ್ಥಿ ಅಮಿತ ಕಮ್ಮಾರ ಎಂಬಾತ ಮೋಸ ಹೋದ ವಿದ್ಯಾರ್ಥಿವಿದ್ಯಾರ್ಥಿಯಿಂದ ಅಪರಿಚಿತರು ತಮ್ಮ ಖಾತೆಗೆ 1.61 ಲಕ್ಷ ರೂಪಾಯಿ ಹಾಕಿಸಿಕೊಂಡು ಮರಳಿ ನೀಡದೇ ವಂಚಿಸಿರುವ ಘಟನೆ ತಡವಾಗಿ ವರದಿಯಾಗಿದೆ. .ಈತನ ಮೊಬೈಲ್‌ ಫೋನ್‌ಗೆ ಕಳೆದ ಮೇನಲ್ಲಿ ಯಾರೋ ಅಪರಿಚಿತರು ವಾಟ್ಸ್ ಆಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಅಮಿತ ಖಾತೆಗೆ 20 ಸಾವಿರ ರೂ.ಗಳಂತೆ 4 ಬಾರಿ ಹಣ ಹಾಕಿದ್ದಾರೆ. ಬಳಿಕ … [Read more...] about 1.61 ಲಕ್ಷ ರೂಪಾಯಿ ವಿದ್ಯಾರ್ಥಿಗೆ ವಂಚನೆ

ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ

March 20, 2023 by Sachin Hegde Leave a Comment

ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನಸಿದ್ದಾಪುರ:ತಾಲೂಕಿನ ಮಾವಿನಗುಂಡಿಯ ಫಾರೆಸ್ಟ ಚೆಕ್ ಪೋಸ್ಟನ ಮಾರ್ಗದಲ್ಲಿ ಶನಿವಾರ ಬೆಳಗಿನ ಜಾವ (ಕೆ.ಎ.25 ಝಡ್ 9086) ರಿಡ್ಡ ಕಾರಿನಲ್ಲಿ 15 ಕೆಜಿಗಳಷ್ಟು ದನದ ಮಾಂಸವನ್ನು ಸಾಗಿಸುತ್ತಿರುವಾಗ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪೊಲೀಸರು ಭಟ್ಕಳ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಮೊಹ್ಮದ್‌ಮೊಸಿನ್ ತಂದೆ ರಹಮುತಲ್ಲಾ ಕಂಚಿಕೇರಿ ಹಾಗೂ ಅದೇ ಕಾಲೇಜಿನ ಲೆಕ್ಚರರ್ ಮಹ್ಮದ್‌ ಯಾಸಿನ್ ತಂದೆ ಮಹ್ಮದ್ ಇರ್ಫಾನ್ … [Read more...] about ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar