ಭಟ್ಕಳ: ಬ್ಯಾಂಕ ಮ್ಯಾನೇಜರೋರ್ವ ಬ್ಯಾಂಕಿನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡು ಸದ್ಯ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಭಟ್ಕಳ ಇದರ ಬಜಾರ ಶಾಖೆಯ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂದಿದ್ದಾನೆ.ಆರೋಪಿ ಬ್ಯಾಂಕ್ ಮ್ಯಾನೇಜರ್ ಅನುಪ್ ಪೈ ಮೂಲತಃ ಮಂಗಳೂರಿನ ಬೋಳಪು ಗುಡ್ಡೆ ಕಾವೂರು ನಿವಾಸಿ ಎಂದು ತಿಳಿದು ಬಂದಿದೆ. … [Read more...] about ಬ್ಯಾಂಕನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡ ಮ್ಯಾನೇಜರ್ ಪರಾರಿ
Crime
ಯುವಕನಿಗೆ ಚಾಕು ಇರಿತ : ದೂರು
ಕಾರವಾರ : ತನ್ನ ತಾಯಿಯ ಅವಾಚ್ಯವಾಗಿ ಬೈದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕುತ್ತಿಗೆಗೆ ಗಾಯ ಮಾಡಿದ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳಿಯಾಳದ ತೇರಗಾಂವ ಗ್ರಾಮದ ಮಲ್ಲಾ ಓಣಿಯ ನಿವಾಸಿ ಹೊನ್ನಪ್ಪ ಮಾದೇವ ಬೋವಿ (30) ಚಾಕುವಿನಿಂದ ಇರಿದ ಆರೋಪಿ.ಅಮಾನುಲ್ಲಾ ಇರ್ಪಾನ್ ಜಮನೂರು (18) ಗಾಯಗೊಂಡ ವ್ಯಕ್ತಿ. ಈತ ಹೊನ್ನಪ್ಪನ ತಾಯಿ ಪ್ರೇಮವ್ವ ಎನ್ನುವವರಿಗೆ ಅವಾಚ್ಯವಾಗಿ ಬೈದಿದ್ದ ಎಂದು ಪೊಲೀಸ್ … [Read more...] about ಯುವಕನಿಗೆ ಚಾಕು ಇರಿತ : ದೂರು
ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು
ಬೆಂಗಳೂರು : ಜ್ಯೂನಿಯರ್ ಆರ್ಟಿಸ್ಟ್ಗಳಾಗಿ ನಟಿಸಲು ಸಿದ್ಧರಿರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಹಣದ ಆಮಿಷವೊಡ್ಡಿ ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಜ್ಯೂನಿಯರ್ ಕಲಾವಿದರಾಗಿ ನಟಿಸುವ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಹಾಗೂ ಪಂಜಾಬ್ ಮೂಲದ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು … [Read more...] about ಮಾನವ ಕಳ್ಳಸಾಗಣೆ ಪತ್ತೆ: ಯುವತಿಯರನ್ನು ದುಬೈಗೆ ಕಳುಹಿಸುತ್ತಿದ್ದ ದಂಧೆ ಬಯಲು
ಮಹಿಳೆ ಅನುಮಾನಾಸ್ಪದ ಸಾವು ; ಜೊತೆಗಿದ್ದವನಿಂದಲೇ ಕೊಲೆ ಶಂಕೆ
ಕಾರವಾರ : ನಗರದ ಕಳಸವಾಡದ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಜೊತೆಯಲ್ಲಿದ್ದ ಪ್ರಿಯಕರನೇ ಕೊಲೆ ಮಾಡಿರುವುದಾಗಿ ಪೊಲೀಸ್ ದೂರು ದಾಖಲಾಗಿದೆ.ಮುಂಡಗೋಡ ತಾಲೂಕಿನ ಹನುಂತ ಸಿದ್ಧಿ ಹಾಗೂ ಮೂಲತಃ ಬಾಗಲಕೋಟೆಯ ಗಜೆಂದ್ರಗಡದ, ಹಾಲಿ ಕಾರವಾರದ ಮಖೇರಿಯ ಶಾಂತಾ ಗೌಡ ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಒಟ್ಟಿಗೆ ಕಳಸವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ … [Read more...] about ಮಹಿಳೆ ಅನುಮಾನಾಸ್ಪದ ಸಾವು ; ಜೊತೆಗಿದ್ದವನಿಂದಲೇ ಕೊಲೆ ಶಂಕೆ
ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ
ಹುಬ್ಬಳ್ಳಿ: ತಮ್ಮ ವೈಯಕ್ತಿಕ ತೊಂದರೆ ಸಲುವಾಗಿ ಲೋನ್ಕ್ಯುಬ್, ಕ್ಲಿಯರ್ ಲೋನ್, ಕ್ಯಾಶಪಾರ್ಕ್, ಕ್ಯಾಶಬಾಸ್, ರೂಪಿ ಸ್ಟಾರ್ಟ್ ಆ್ಯಪ್ಗಳ ಮೂಲಕ 4.26 ಲಕ್ಷ ಲೋನ್ ಪಡೆದು ಮರಳಿ 25.20 ಲಕ್ಷ ತುಂಬಿದರೂ ಬ್ಯಾಂಕ್ ನೌಕರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ನಗರದ ರೋಹನ್ ಎಂಬುವರಿಗೆ ವಂಚಿಸಿದ್ದು, ಬೆದರಿಕೆ ಹಾಕಲಾಗಿದೆ. ದೂರುದಾರರು ವಿವಿಧ ಆ್ಯಪ್ಗಳ ಮೂಲಕ 4,26,654 ರೂ ಲೋನ್ ಪಡೆದಿದ್ದಾರೆ. ಇದನ್ನು ಮರಳಿ … [Read more...] about ಪಡೆದ ಸಾಲ 4 ಲಕ್ಷ, ಕಟ್ಟಿದ್ದು 25 ಲಕ್ಷ! ಬೆನ್ನು ಬಿಡದ ವಂಚಕರ ಜಾಲ, ಬ್ಯಾಂಕ್ ನೌಕರನಿಗೇ ವಂಚನೆ