• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Crime

ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ

February 27, 2022 by Jayaraj Govi Leave a Comment

ಯಲ್ಲಾಪುರ : ತಾಲೂಕಿನಲ್ಲಿ ಕಳೆದ ೨ ತಿಂಗಳಿAದ ಅಡಿಕೆ ಹಾಗೂ ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಿಂದ ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ (೨೪) ಹಾಗೂ ಆನಂದ ಸೋಮಾ ಸಿದ್ಧಿ (೨೨) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ … [Read more...] about ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ

ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್

February 15, 2022 by Jayaraj Govi Leave a Comment

ಯಲ್ಲಾಪುರ ; ಪಟ್ಟಣದ ಸಬಗೇರಿಯಲ್ಲಿ  ಆರೇಳು ಜನ ಅಪರಿಚಿತ ವ್ಯಕ್ತಿಗಳು  ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್ ದೋಚಿದ  ಘಟನೆಗೆ ಸಂಬAಧಿಸಿದAತೆ  ಪೊಲೀಸರು ಅರೋಪಿತರನ್ನು ಬಂಧಿಸಿ ತನಿಖೆ ಕೈಗೊಂಡಾಗ ಆರೋಪಿತರು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತರನ್ನುಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.ಫೆ.೧೧ರ ರಾತ್ರಿ ೮ ಗಂಟೆಯ ಸುಮಾರು ಐದಾರು ಜನ ಉದ್ಯಮಿ ಸುರೇಶ ಗಣಪತಿ ರೇವಣಕರ ಎಂಬುವವರ ಸಬಗೇರಿಯ ಮನೆÀಗೆ ನುಗ್ಗಿ … [Read more...] about ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್

ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ

February 12, 2022 by Deepika Leave a Comment

ಶಿರಸಿ : ಇಲ್ಲಿಯ ಅಗಸೆ ಬಾಗಿಲ ಹತ್ತಿರದ ಮೀನು ಮಾರುಕಟ್ಟೆ ಪಕ್ಕದಿಂದ ಆಲೆಸರ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಈರ್ವರನ್ನು ನಗರ ಠಾಣೆ ಪೊಲೀಸರು ಬಂಧಿಸಿ. ಅವರಿಂದ ಸುಮಾರು 9 ಸಾವಿರ ಮೌಲ್ಯದ 458 ಗ್ರಾಂ ಗಾಂಜಾ ಹಗೂ 1060 ರೂ. ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದ ಸಂತೋಷ ಲಮಾಣಿ (28) ಹಗೂ ಪರಶುರಾಮ ಮಲ್ಲೂರು ಬಂಧಿತ … [Read more...] about ಗಾಂಜಾ ಮಾರಾಟಕ್ಕೆ ಯತ್ನ : ಈರ್ವರ ಬಂಧನ

ಇಸ್ಪಿಟ್‌ ಅಡ್ಡೆಯ ಮೇಲೆ ದಾಳಿ; 19 ಮಂದಿ ಜೂಜುಕೊರರ ಬಂಧನ

February 3, 2022 by bkl news Leave a Comment

ಭಟ್ಕಳ:  ಇಸ್ಪಿಟ್‌ ಅಡ್ಡೆಯ ಮೇಲೆ ದಾಳಿ ನಡೆಸಿದ ನಗರ ಠಾಣೆಯ ಪೊಲೀಸರು 19 ಮಂದಿ ಜೂಜುಕೊರರನ್ನು ಬಂದಿಸಿದ ಘಟನೆ ಮೂಡ ಭಟ್ಕಳ ಟಾಪ್‌ ಲಾಡ್ಜ ಹಿಂಬಾಗದಲ್ಲಿ ನಡೆದಿದೆ .ಬಂಧಿತ ಆರೋಪಿಗಳೆಲ್ಲಾ ಸಾರ್ವಜನಿಕ ಸ್ಥಳದಲ್ಲಿ ತಮ್ಮ  ತಮ್ಮ ಲಾಭಗೊಸ್ಕರ ಇಸ್ಪಿಟ್‌ ಎಲೆಗಳ ಮೇಲೆ ಹಣದ ಪಂಥ ಕಟ್ಟಿ ಅಂದರ್ ಬಾಹರ್ ಎಂಬ ಜೂಜಾಟ ಆಡುತ್ತಿರುವ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9540 ಹಾಗೂ ಜೂಜಾಟದ ಸಲಕರಣೆಗಳೊಂದಿಗೆ 19 ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಈ … [Read more...] about ಇಸ್ಪಿಟ್‌ ಅಡ್ಡೆಯ ಮೇಲೆ ದಾಳಿ; 19 ಮಂದಿ ಜೂಜುಕೊರರ ಬಂಧನ

ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ಹಿಂಸಾತ್ಮಕ ವಾಗಿ ಕಟ್ಟಿದ್ದ 8 ಜಾನುವಾರುಗಳ ರಕ್ಷಣೆ

February 3, 2022 by bkl news Leave a Comment

ತಾಲೂಕಿನಭಟ್ಕಳ:  ವದೆ ಮಾಡುವ ಉದ್ದೇಶದಿಂದ ಹಿಂಸಾತ್ಮಕ ವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುದನ್ನು ಗಮನಿಸಿದ ಪೊಲೀಸರು ದಾಳಿ ಮಾಡಿ  ಜಾನುವರನ್ನು ರಕ್ಷಣೆ ಮಾಡಿರುವ ಘಟನೆ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ನಡೆದಿದೆ.ಯಾರೋ ಆರೋಪಿತರು ವದೆ ಮಾಡಿ ಮಾಂಸ  ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಭಟ್ಕಳ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ … [Read more...] about ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪ ಹಿಂಸಾತ್ಮಕ ವಾಗಿ ಕಟ್ಟಿದ್ದ 8 ಜಾನುವಾರುಗಳ ರಕ್ಷಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar