ಯಲ್ಲಾಪುರ :ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿದರು ಪಟ್ಟಣದ ಎ.ಪಿ.ಎಮ್.ಸಿ. ರೈತ ಸಭಾಭವನದಲ್ಲಿ ಸೋಮವಾರ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ “ಉಜ್ವಲ ಭಾರತ ಉಜ್ವಲ ಭವಿಷ್ಯ" ಶೀರ್ಷಿಕೆಯಡಿ, ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ .ಉದ್ಘಾಟಿಸಿ ಮಾತನಾಡಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ತರವಾದ … [Read more...] about ಉಜ್ವಲ ಭಾರತ ಉಜ್ವಲ ಭವಿಷ್ಯ: ವಿದ್ಯುತ್ ಮಹೋತ್ಸವ
Crime
ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ದಾಂಡೇಲಿ: ಹೆತ್ತಮ್ಮನ ಮೇಲೆಯೆ ಪುತ್ರನೋರ್ವ ಅತ್ಯಾಚಾರ ನಡೆಸಿದ ವಿಲಕ್ಷಣ ಘಟನೆ ನಗರದ ಟಿಂಬರ್ ಡಿಪೋ ಪ್ರದೇಶದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ನಡೆದಿದೆ.24 ವರ್ಷದ ಯುವಕನಾಗಿರುವ ಮಗ ಕುಡಿತದ ದಾಸನಾಗಿದ್ದು, ಭಾನುವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಮಗನಿಗೆ ಊಟ ಮಾಡಿಸಿದ 52 ವರ್ಷದ ತಾಯಿ, ಆನಂತರ ಕುಡಿದು ವಾಂತಿ ಮಾಡಿರುವುದನ್ನು ಸ್ವಚ್ಚಗೊಳಿಸಿ, ಮಲಗಿಸಿದ್ದಾಳೆ.ರಾತ್ರಿ ಎರಡು ಘಂಟೆಯ ಸಮಯ ತಾನು ಮಲಗಿದ್ದ ಕೊಠಡಿಗೆ … [Read more...] about ಹೆತ್ತ ತಾಯಿಯ ಮೇಲೆ ಅತ್ಯಾಚಾರಗೈದ ಪುತ್ರ!!
ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ
ಅಂಕೋಲಾ : ತಾಲೂಕಿನ ಡೋಗ್ರಿ ಗ್ರಾಪಂ ವ್ಯಾಪ್ರಿಯ ಕಲ್ಲೇಶ್ವರ ವಂಡರಮನೆಯ ಸೂರಜ್ ಶ್ರೀಧರ ಭಂಡಾರಿ (32), ಸಂದೀಪ ದಯಾನಂದ ಭಂಡಾರಿ (25), ಕನಕಹಳ್ಳಿಯ ಪ್ರಸಾದ ರಾಮಾ ದೇಸಾಯಿ (23) ಮತ್ತು ಹಳಿಯಾಳ ತಾಲೂಕ ಜನಗಾದ ನಿವಾಸಿ ಶೌಕತ್ ಸಾಬ್ ಹುಸೇನ್ ಸಾಬ್ ಮುಜಾವರ್ (27) ಬಂಧಿತ ಆರೋಪಿಗಳಾಗಿದ್ದಾರೆ.ತಾಲೂಕಿನ ರಾ.ಹೆ 63ರ ಮಾಸ್ತಿಕಟ್ಟಾ ಸಮೀಪ ಶನಿವಾರ ಸಂಜೆ ಜಿಂಕೆಯ ಕೋಡುಗಳನ್ನು ಮಾರುತಿ ಎರ್ಟಿಗಾ ಕಾರ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು … [Read more...] about ಜಿಂಕೆ ಕೋಡು ಮಾರಾಟ ಯತ್ನ ನಾಲ್ವರ ಬಂಧನ ; ಕಾರು ವಶಕ್ಕೆ
20 ಕೆಜಿ ಗೋಮಾಂಸ ಪತ್ತೆ : ಆರೋಪಿ ಪರಾರಿ
ಭಟ್ಕಳ : ಪಟ್ಟಣದ ಖಾಲಿ ಇರುವ ಕಂಪೌAಡ್ನಲ್ಲಿ ಸುಮಾರು 20 ಕೆ.ಜಿ. ಗೋಮಾಂಸ ಸಂಗ್ರಹ ಪತ್ತೆಯಾಗಿದ್ದು ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ರವಿವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಗರದ ದಂಡಿದ ದುರ್ಗಾದೇವಿ ದೇವಸ್ಥಾನದ ಹಿಂದುಗಡೆ ಇರುವ ಮೊಹಮ್ಮದ್ ಬಾಪು ಹೌಸ್ ಎನ್ನುವ ಕಂಪೌAಡ್ ಒಳಗಡೆಯಲ್ಲಿ ಖಾಲಿ ಜಾಗಾದಲ್ಲಿ ಸಿದ್ಧ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 20 ಕೆ.ಜಿ. ಯಷ್ಟು ಗೋಮಾಂಸವನ್ನು … [Read more...] about 20 ಕೆಜಿ ಗೋಮಾಂಸ ಪತ್ತೆ : ಆರೋಪಿ ಪರಾರಿ
ಬಂದರ ಧಕ್ಕೆಯಲ್ಲಿ ತೇಲಿ ಬಂದ ಬೇರ್ಪಟ್ಟ ಗೋವಿನ ತಲೆ
ಭಟ್ಕಳ: ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ತಾಲೂಕಿನ ಬಂದರಿನ ಸಂಗಮ ಪ್ರದೇಶದಲ್ಲಿ ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬಂದಿದ್ದು, ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.ಬಂದರ ಪ್ರದೇಶದಲ್ಲಿ ಮೀನುಗಾರರು ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿ ಆತಂಕಕ್ಕೊಳಗಾದರು. ನಂತರ ಅನೇಕ ಚೀಲಗಳಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ್ದು ತಕ್ಷಣ ಕೆಲವರು ರುಂಡವನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ … [Read more...] about ಬಂದರ ಧಕ್ಕೆಯಲ್ಲಿ ತೇಲಿ ಬಂದ ಬೇರ್ಪಟ್ಟ ಗೋವಿನ ತಲೆ