ಗೋಕರ್ಣ: ಬರಲಿರುವ ಗ್ರಾಮ ಪಂಚಾಯತ ಚುಣಾವಣೆಯ ಕುರಿತು ಜೆ.ಡಿ.ಎಸ್. ಪಕ್ಷದ ಪೂರ್ಭಾವಿ ಸಭೆಯನ್ನು ಜಿಲ್ಲಾ ಪಂಚಾಯತ ಸದದಸ್ಯ ಮತ್ತು ಜೆ.ಡಿ.ಎಸ್ . ಮುಖಂಡ ಪ್ರದೀಪ ನಾಯಕ ದೇವರಭಾವಿ ಮನೆಯಲ್ಲಿ ರವಿವಾರ ಕರೆಯಲಾಯಿತು.ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಪಂಚಾಯತ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚುಣಾವಣೆ ಅಭ್ಯರ್ಥಿಗಳ ಆಯ್ಕೆಯನ್ನಾ ಮಾಡುವ ಜವಾಬ್ದಾರಿಯನ್ನು ಪ್ರದೀಪ ನಾಯಕ ದೇವರಭಾವಿಯವರಿಗೆ ವಹಿಸಲಾಯಿತು. ಮುಖಂಡರ ಆಯ್ಕೆ ಮಾಡಿದ … [Read more...] about ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆ ಜೆಡಿಎಸ್ ಪಕ್ಷದಿಂದ ಪೂರ್ವಭಾವಿ ಸಭೆ
Gokarna
ಜಾರ್ಖಾಂಡ್ ರಾಜ್ಯದಿಂದ ಮೀನುಗಾರಿಕೆಗೆ ಆಗಮಿಸಿದ ಕಾರ್ಮಿಕರಿಗೆ ಆರೊಗ್ಯ ತಪಾಸಣೆ
ಗೋಕರ್ಣ: ಮೀನುಗಾರಿಕೆಗಾಗಿ ಜಾರ್ಖಂಡ್ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದು, ಇವರನ್ನು ಇಲ್ಲಿನ ಆರೋಗ್ಯ ಇಲಾಖೆ ತಂಡ ಕೋವಿಡ್ 19, ಮಲೇರಿಯಾ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ , ರಕ್ತ ಲೇಪನಗಳನ್ನು ಸಂಗ್ರಹಿಸಿದರು. 50ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು , ಪ್ರತಿ ವರ್ಷ ಹೊರ ರಾಜ್ಯದವರು ಮೀನುಗಾರಿಕೆ ಕೆಲಸಕ್ಕಾಗಿ ಬರುತ್ತಾರೆ. ಲಾಕ್ ಡೌನ ನಂತರ ಇದೇ ಮೊದಲ ಬಾರಿಗೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.ಕಾರ್ಮಿಕರಿಗೆ ತಿಳುವಳಿಕೆ : ಕೊರೊನಾ ರೋಗದ ಬಗೆಗಿನ … [Read more...] about ಜಾರ್ಖಾಂಡ್ ರಾಜ್ಯದಿಂದ ಮೀನುಗಾರಿಕೆಗೆ ಆಗಮಿಸಿದ ಕಾರ್ಮಿಕರಿಗೆ ಆರೊಗ್ಯ ತಪಾಸಣೆ
ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಗೋಕರ್ಣ: ಇಲ್ಲಿನ ಬೇಲೆಹಿತ್ಲನ ಕರಿಯಪ್ಪನ ಕಟ್ಟೆಯ ರಸ್ತೆ ನಿರ್ಮಾಣಕ್ಕೆ ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ , ಹಾಗೂ ಎ.ಪಿ. ಎಮ್.ಸಿ ಅಧ್ಯಕ್ಷ ರಮೇಶ ಪ್ರಸಾದ ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೇಲೆಹಿತ್ಲನ ಮುಖ್ಯ ರಸ್ತೆಯಿಂದ ಕರಿಯಪ್ಪನ ಕಟ್ಟೆಯವರೆಗೆ ರಸ್ತೆ ನಿರ್ಮಾಣವಾಗಲಿದೆ. 2019- 2020ನೇ ಸಾಲಿನ ಲೆಕ್ಕ ಶಿರ್ಷಿಕೆಯ ಕುಮಟಾ -ಹೊನ್ನಾವರ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಶಾಸಕ ದಿನಕರ … [Read more...] about ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ