ಗೋಕರ್ಣ: ಗೋಕರ್ಣ ಸಮೀಪದ ಜಟಾಯು ತೀರ್ಥದ ಬಳಿ ಅಪರಿಚಿತ ವ್ಯಕ್ತಿಯೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮುಂಡವಿಲ್ಲದ ಪುರುಷನ ಮೃತದೇಹ ಗುರುವಾರ ಬೆಳಿಗ್ಗೆ ಸಮುದ್ರದ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಮೆಲಕ್ಕೆತ್ತಿ ಗೋಕರ್ಣ ಪ್ರಾಥಮಿಕ ಆರೋಗ್ಯ … [Read more...] about ಶವ ಪತ್ತೆ
Gokarna
ಗೋಕರ್ಣದಲ್ಲಿ ಹೊಸವರ್ಷಾಚರಣೆ ಪಾರ್ಟಿಗೆ ಬ್ರೇಕ್
ಗೋಕರ್ಣ : ಕಡಲ ತೀರದಲ್ಲಿ ಬಹಿರಂಗವಾಗಿ ಹೊಸ ವರ್ಷಾಚರಣೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಗೋಕರ್ಣ ಠಾಣಾ ಪಿ.ಐ ವಸಂತ್ ಆಜಾರಿ ತಿಳಿಸಿದ್ದಾರೆ.ಹೊಸ ವರ್ಷಾಚರಣೆಯ ಸಂಭAದ ಹೋಟೆಲ್ ಹಾಗೂ ರೆಸಾರ್ಟ್ ಮಾಲಿಕರ ಜೊತೆ ಸಭೆ ನಡೆಸಿದ ಅವರು, ರೆಸಾರ್ಟ್ ಹಾಗೂ ಹೋಟೆಲ್ ಕೋಣೆಯಲ್ಲಿ ಹೊಸ ವರ್ಷಾಚರಣೆ ಮಾಡಬಹುದು. ಆದರೆ ಬಹಿರಂಗವಾಗಿ ಗುಂಪು ಗುಂಪಾಗಿ ಸೇರಿ ವರ್ಷಾಚರಣೆ ಮಾಡುವುದು, ಪಟಾಕಿ ಸಿಡಿಸುವುದು , ಗಲಾಟೆ ಮಾಡುವುದಕ್ಕಾಗಲಿ, ಸೌಂಡ್ ಸಿಸ್ಟಮ್ಗಳನ್ನ … [Read more...] about ಗೋಕರ್ಣದಲ್ಲಿ ಹೊಸವರ್ಷಾಚರಣೆ ಪಾರ್ಟಿಗೆ ಬ್ರೇಕ್
ಕ್ಷಲ್ಲಕ ಕಾರಣಕ್ಕೆ ತದಡಿಯಲ್ಲಿ ವೃದ್ಧನ ಬರ್ಬರ ಹತ್ಯೆ
ಗೋಕರ್ಣ : ಕ್ಷಲ್ಲಕ ಕಾರಣಕ್ಕೆ ವೃದ್ಧನೋರ್ವನ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತದಡಿಯಲ್ಲಿ ನಡೆದಿದೆ. ವಿವೇಕಾನಂದ ಶಾನಭಾಗ್ (70) ಮೃತ ವ್ಯಕ್ತಿಯಗಿದ್ದು. ಓರಿಸ್ಸಾ ಮೂಲದ ಆಕಾಶ್ ಕೊಲೆ ಮಾಡಿದ ಅರೋಪಿಯಾಗಿದ್ದಾನೆ.ತದಡಿ ಬಂದರು ಸಮೀಪದಲ್ಲೇ ಕೊಲೆಯಾದ ವೈದ್ಧ ವಿವೇಕಾನಂದ ಶಾನಭಾಗ್ ಮನೆಯಿದ. ಪ್ರತಿದಿನ ಬೆಳಿಗ್ಗೆಯೇ ಬೇಗ ಏಳುವ ಅಭ್ಯಾಸವನ್ನ ವೃದ್ಧ ರೂಡಿಸಿಕೊಂಡಿದ್ದರು. ಪುತ್ರಿ ರಜಲಕ್ಷಿ ಎನ್ನುವವರ ಜೊತೆ … [Read more...] about ಕ್ಷಲ್ಲಕ ಕಾರಣಕ್ಕೆ ತದಡಿಯಲ್ಲಿ ವೃದ್ಧನ ಬರ್ಬರ ಹತ್ಯೆ
ಕಡಲ ಅಪಾಯಕಾರಿ ಸ್ಥಳ : ಡ್ರೋಣ್ ಕಣ್ಗಾವಲ ಹೊಸ ವ್ಯವಸ್ಥೆ
ಗೋಕರ್ಣ : ಗೋಕರ್ಣ ಭಾಗದ ಕಡಲತೀರಗಳ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿರುವುದುದನ್ನು ಗಂಭಿರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅಂತಹ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮೆರಾ ನೀಡಿ ನೂತನ ವ್ಯವಸ್ಥೆ ಜಾರಿಗೊಳಿಸಿದ್ದಾರೆ.ಎಸ್ ಪಿ. ತಮ್ಮ ಕಚೇರಿಯ ತಂತ್ರಜ್ಞರ ತಂಡ ಕಳುಹಿಸಿ, ಆ ತಂಡದವರು ಪಿ.ಎಸ್.ಐ ನವೀನ ನಾಯ್ಕ … [Read more...] about ಕಡಲ ಅಪಾಯಕಾರಿ ಸ್ಥಳ : ಡ್ರೋಣ್ ಕಣ್ಗಾವಲ ಹೊಸ ವ್ಯವಸ್ಥೆ
ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಕುಸಿದ ಗುಡ್ಡ ಇನ್ನೂ ಸ್ವಲ್ಪ ಜಾರಿದರೂ ದೇವಾಲಯಕ್ಕೆ ಹಾನಿ ಉಂಟಾಗತ್ತಿದ್ದು ಗುಡ್ಡದ ಕೆಳಬಾಗದಲ್ಲಿ ಭಾರಿ ಗಾತ್ರದ ಮರವಿದ್ದ ಕಾರಣ ಕಲ್ಲು ಬಂಡೆ ದೇವಾಲಯದ ಮೇಲೆ ಬಿಳುವುದು ತಪ್ಪಿದೆ. ಈ ಬಂಡೆ ಕಲ್ಲು ಎತ್ತರದಲ್ಲಿ ಇರೊದರಿಂದ ಅದೇಷ್ಟೋ ಪ್ರವಾಸಿಗರು ಇಲ್ಲಿಗೆ ಸಮುದ್ರ ತೀರವನ್ನ ವೀಕ್ಷಣೆ ಮಾಡುವುದರೊಂದಿದೆ.ಪೋಟೋಗಳನ್ನ … [Read more...] about ಗೋಕರ್ಣದ ಪ್ರಸಿದ್ಧ ಮಾಣೇಶ್ವರ ದೇವಾಲಯದ ಬಳಿ ಗುಡ್ಡ ಕುಸಿತ