ನವದೆಹಲಿ;ಜಸ್ಟ್ ಡಯಲ್ ಕಂಪನಿಯ ಶೇಕಡಾ 40.95 ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ಶುಕ್ರವಾರ ಪ್ರಕಟಿಸಿದೆ.ಈ ಕರದಿಯ ಮೊತ್ತವು rs 3,497 ಕೋಟಿ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು … [Read more...] about ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ
ವಾಣಿಜ್ಯ
ಚಿನ್ನ ಬೆಳ್ಳಿ ದರ ಏರಿಕೆ
ರಾಷ್ಟ್ರರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10ಗ್ರಾಂಗೆ 177 ರೂಪಾಯಿ ಏರಿಕೆಯಾಗಿ 47,443 ರೂಪಾಯಿ ಆಗಿದೆ.ಬುಧವಾರ ಇದು 47266 ರೂಪಾಯಿ ಇತ್ತು, ಬೆಳ್ಳಿಯ ದರ ಒಂದು ಕಿಲೋಗೆ 83 ರೂಪಾಯಿ ಏರಿಕೆಯಾಗಿ 68, 277 ರೂಪಾಯಿ ಆಗಿದೆ. ಬುಧವಾರ 68, 194 ರೂಪಾಯಿ ಇತ್ತು. … [Read more...] about ಚಿನ್ನ ಬೆಳ್ಳಿ ದರ ಏರಿಕೆ
ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ
ಮುಂಬೈ ;ಭಾರತದಲ್ಲಿ ಹೊಸ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸ ದಂತೆ ಮಾಸ್ಟರ್ ಕಾರ್ಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ .ಜುಲೈ22 ರಿಂದ ನಿಷೇಧ ಜಾರಿಯಾಗಲಿದ್ದು , ಹಾಲಿ ಬಳಕೆದಾರರಿಗೆ ಅನ್ವಯ ಸುವುದಿಲ್ಲ. ಮಾಸ್ಟರ್ ಕಾರ್ಡ್ ಹಣಪಾವತಿ ಡೇಟಾ ವ್ಯವಸ್ಥೆಗೆ ಸಂಬಂಧಿಸಿದ ಆರ್ ಬಿ ಐ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.ಈ ನಿರ್ದೇಶನ … [Read more...] about ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ
ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ
ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ "ಶ್ವಾಸ್ ಟೀ" ಯನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.* *ಈ ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ … [Read more...] about ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ