• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಾಣಿಜ್ಯ

ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ

July 17, 2021 by Sachin Hegde Leave a Comment

ನವದೆಹಲಿ;ಜಸ್ಟ್ ಡಯಲ್ ಕಂಪನಿಯ ಶೇಕಡಾ 40.95 ರಷ್ಟು ಷೇರುಗಳನ್ನು      ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ  ಎಲ್) ಶುಕ್ರವಾರ ಪ್ರಕಟಿಸಿದೆ.ಈ ಕರದಿಯ  ಮೊತ್ತವು rs 3,497 ಕೋಟಿ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು  … [Read more...] about ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ

ಚಿನ್ನ ಬೆಳ್ಳಿ ದರ ಏರಿಕೆ

July 16, 2021 by Sachin Hegde Leave a Comment

ರಾಷ್ಟ್ರರಾಜಧಾನಿ ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನದ ಬೆಲೆ ಗುರುವಾರ 10ಗ್ರಾಂಗೆ 177 ರೂಪಾಯಿ   ಏರಿಕೆಯಾಗಿ 47,443 ರೂಪಾಯಿ ಆಗಿದೆ.ಬುಧವಾರ  ಇದು 47266  ರೂಪಾಯಿ ಇತ್ತು, ಬೆಳ್ಳಿಯ ದರ ಒಂದು ಕಿಲೋಗೆ 83 ರೂಪಾಯಿ ಏರಿಕೆಯಾಗಿ 68, 277 ರೂಪಾಯಿ ಆಗಿದೆ. ಬುಧವಾರ  68, 194 ರೂಪಾಯಿ ಇತ್ತು. … [Read more...] about ಚಿನ್ನ ಬೆಳ್ಳಿ ದರ ಏರಿಕೆ

ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ

July 15, 2021 by Sachin Hegde Leave a Comment

 ಮುಂಬೈ ;ಭಾರತದಲ್ಲಿ  ಹೊಸ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸ ದಂತೆ ಮಾಸ್ಟರ್ ಕಾರ್ಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ .ಜುಲೈ22 ರಿಂದ ನಿಷೇಧ ಜಾರಿಯಾಗಲಿದ್ದು , ಹಾಲಿ ಬಳಕೆದಾರರಿಗೆ ಅನ್ವಯ ಸುವುದಿಲ್ಲ. ಮಾಸ್ಟರ್ ಕಾರ್ಡ್ ಹಣಪಾವತಿ ಡೇಟಾ ವ್ಯವಸ್ಥೆಗೆ ಸಂಬಂಧಿಸಿದ ಆರ್ ಬಿ ಐ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.ಈ ನಿರ್ದೇಶನ … [Read more...] about ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 by Vishwanath Shetty Leave a Comment

ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ "ಶ್ವಾಸ್ ಟೀ" ಯನ್ನು ಕುಮಟಾ  ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.* *ಈ  ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ   ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ … [Read more...] about ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

« Previous Page

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar