ಬೆಂಗಳೂರು ;ಬ್ಯಾಂಕಿಂಗ್ ಸಾಮಾಜಿಕ ಜಾಲತಾಣ ಓಎಲ್ಎಕ್ಸ್ ಸೇರಿ ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ ಜಿ ಎಸ್ ಟಿ ( ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ. ನಗರದ ಉದ್ಯೋಗಿಯೊಬ್ಬರು ಜಿ ಎಸ್ ಟಿ ಮರುಪಾವತಿ ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ ಖಾತೆಯನ್ನು ಖದಿಮರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ … [Read more...] about ಉದ್ಯಮಿಯ ಜಿ ಎಸ್ ಟಿ ಖಾತೆ ಹ್ಯಾಕ್; ಎಫ್ಐಆರ್ ದಾಖಲು
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್
ಬೆಂಗಳೂರು;ಓಲಾದ ವಿದ್ಯುಚ್ಚಾಲಿತ ಸ್ಕೂಟರ್ ಬುಕಿಂಗ್ ಆರಂಭವಾದ 24 ಗಂಟೆಗಳೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಓಲಾ ಕಂಪನಿಯು ಶನಿವಾರ ತಿಳಿಸಿದೆ .ಈ ಸ್ಕೂಟರ ಮುಂಗಡ ಕಾಯ್ದಿರಿಸುವಿಕೆ ಯು ಜುಲೈ 15ರಂದು ಆರಂಭವಾಗಿದ್ದು ಮರು ಪಾವತಿಸಬಹುದಾ ದ 499 ಠೇವಣಿ ಇರಿಸಿ ಸ್ಕೂಟರ್ ಕಾಯ್ದಿರಿಸಬಹುದಾಗಿದೆ.ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆತಿರುವುದು ನನಗೆ ಸಂತೋಷ ತಂದಿದೆ. ಈ ಅಭೂತಪೂರ್ವ … [Read more...] about ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್
ಸಿಸಿಬಿ ಪೊಲೀಸ್ ರಿಂದ 38 ಅಕ್ರಮ ವಲಸಿಗರ ವಶಕ್ಕೆ, ಮಾದಕ ವಸ್ತುಗಳು ಜಪ್ತಿ
ಬೆಂಗಳೂರು;ಮಾದಕವಸ್ತು ಜಾಲದ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸಿಸಿಬಿ ಪೊಲೀಸ್ ರುಗುರುವಾರ ಬೆಳಿಗ್ಗೆ ನಗರದಲ್ಲಿ ನೆಲೆಸಿರುವ 60 ವಿದೇಶಿ ಪ್ರಜೆಗಳ ಮನೆ ಮೇಲೆ ದಾಳಿನಡೆಸಿದ್ದಾರೆ. ದಾಳಿ ವೇಳೆ ಮಾದಕವಸ್ತು ಹೊಂದಿದ್ದ ಇಬ್ಬರನ್ನು ಬಂಧಿಸಿ ಅಕ್ರಮವಾಗಿ ನೆಲೆಸಿದ್ದ 38 ಮಂದಿ ವಿದೇಶಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ದಾಳಿ ವೇಳೆ ಇಬ್ಬರು ವಿದೇಶಿ ಪ್ರಜೆಗಳ ಮನೆಯಲ್ಲಿದ್ದ 90 ಎಕ್ಸ್’ಟಿಸಿ ಮಾತ್ರಗೆಳು ಹಾಗೂ 25 ಗ್ರಾಂ ಗಾಂಜಾಜಪ್ತಿ … [Read more...] about ಸಿಸಿಬಿ ಪೊಲೀಸ್ ರಿಂದ 38 ಅಕ್ರಮ ವಲಸಿಗರ ವಶಕ್ಕೆ, ಮಾದಕ ವಸ್ತುಗಳು ಜಪ್ತಿ
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ: ಮೊದಲ ಹಂತದಲ್ಲಿ 15 ಕೋಟಿ ಬಿಡುಗಡೆಗೆ ಸಂಪುಟ ನಿರ್ಧಾರ
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂಗೋಶಾಲೆ’ಯನ್ನು ಆರಂಭಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಬಸವರಾಜ ಬೊಮ್ಮಾಯಿಯವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂಗೋ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮೊದಲಹಂತದಲ್ಲಿ ರೂ.15 ಕೋಟಿ ಬಿಡುಗಡೆ ಮಾಡಲಾಗುವುದು. … [Read more...] about ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ: ಮೊದಲ ಹಂತದಲ್ಲಿ 15 ಕೋಟಿ ಬಿಡುಗಡೆಗೆ ಸಂಪುಟ ನಿರ್ಧಾರ
ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ
ನವದೆಹಲಿ;ಜಸ್ಟ್ ಡಯಲ್ ಕಂಪನಿಯ ಶೇಕಡಾ 40.95 ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ಶುಕ್ರವಾರ ಪ್ರಕಟಿಸಿದೆ.ಈ ಕರದಿಯ ಮೊತ್ತವು rs 3,497 ಕೋಟಿ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು … [Read more...] about ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ




