ಮುಂಬೈ ;ಭಾರತದಲ್ಲಿ ಹೊಸ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸ ದಂತೆ ಮಾಸ್ಟರ್ ಕಾರ್ಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ .ಜುಲೈ22 ರಿಂದ ನಿಷೇಧ ಜಾರಿಯಾಗಲಿದ್ದು , ಹಾಲಿ ಬಳಕೆದಾರರಿಗೆ ಅನ್ವಯ ಸುವುದಿಲ್ಲ. ಮಾಸ್ಟರ್ ಕಾರ್ಡ್ ಹಣಪಾವತಿ ಡೇಟಾ ವ್ಯವಸ್ಥೆಗೆ ಸಂಬಂಧಿಸಿದ ಆರ್ ಬಿ ಐ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.ಈ ನಿರ್ದೇಶನ … [Read more...] about ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ
ಉಡುಪಿ: ಪ್ರಗತಿ ನಗರ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಕಳ್ಳನೊಬ್ಬ ಬೇಬಿಜಾನ್ ಎಂಬುವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಪರಾರಿಯಾಗಿದ್ದಾನೆ.ಬಾಗಲಕೋಟೆ ಮೂಲದ ಬೇಬಿಜಾನ್ ಹೋಟೇಲ್ ಹಾಗೂ ಮನೆಗಳಲ್ಲಿ ಪಾತ್ರೆತೊಳೆಯುವ ಕೆಲಸ ಮಾಡಿಕೊಂಡಿದ್ದು, ಜುಲೈ 12ರಂದು ಉಡುಪಿ ಸಾಯಿಲಾಡ್ಜ್ನಲ್ಲಿ ಪಾತ್ರೆ ಸ್ವಚ್ಚಮಾಡಿ ರಾತ್ರಿ 10:45ರ ಸುಮಾರಿಗೆ ಕೆಎಸ್ಆರ್ಟಿಸಿಬಸ್ನಿಲ್ದಾಣದ ಕಡೆಯಿಂದ ಪ್ರಗತಿ ನಗರ ಕಡೆಗೆ ಹೋಗುವಾಗ ಹಿಂಬದಿಯಿಂದಬೈಕ್ನಲ್ಲಿ ಬಂದ … [Read more...] about ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ
ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಹೇಳಿ ವಂಚನೆ ; ಶಿಕ್ಷಣಾಧಿಕಾರಿಗಳಿಗೆ ದೂರು
ಕುಣಿಗಲ್ ;ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಎಂದು ಹೇಳಿ ಸಾವಿರ ರೂ ಪಡೆದು ವಂಚಿಸಿದ್ದಾರೆಂದು . ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿರುವ ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ .ಪಟ್ಟಣದ ರವಿಗೌಡ ಎಂಬುವವರು ತಮ್ಮ ಮಗಳನ್ನು ಖಾಸಗಿಯಾಗಿ ಎಸ್. ಎಸ್. ಎಲ್ .ಸಿ .ಪರೀಕ್ಷೆಗೆ ಕಟ್ಟಿಸಲು ಶಾಲೆಗೆ ಹೋದಾಗ ಅಲ್ಲಿದ್ದ ಶಿಕ್ಷಕರ ಅಜೀಜ್ಉಲ್ಲಾಖಾನ್ ಅವರು ನಾನೇ ಖಾಸಗಿಯಾಗಿ ಕಟ್ಟಿಸುವ … [Read more...] about ಖಾಸಗಿಯಾಗಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಕೂರಿಸುತ್ತೆನೆ0ದು ಹೇಳಿ ವಂಚನೆ ; ಶಿಕ್ಷಣಾಧಿಕಾರಿಗಳಿಗೆ ದೂರು
ಮೊಸಳೆ ಮಾರಾಟಗಾರನ ಬಂಧನ
7 ಮೊಸಳೆ ಮರಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ 28 ವರ್ಷದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸಕ್ಲೇನ್ ಸಿರಾಜುದ್ದೀನ್ ಥಾಣೆ ನಿವಾಸಿ ಎಂದು ತಿಳಿದು ಬಂದಿದೆ, ಖಚಿತ ಮಾಹಿತಿಯvಮೇಲೆ ದಾಳಿ ಮಾಡಿದ ಪೊಲೀಸರು ಮೊಸಳೆ ಮರಿಗಳನ್ನು ರಕ್ಷಿಸಿದ್ದಾರೆ.ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿದೆ. ಮೊಸಳೆ ಮರಿಗಳ ಮೌಲ್ಯ 2.80ಲಕ್ಷ ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಜುಲೈ 15ರ … [Read more...] about ಮೊಸಳೆ ಮಾರಾಟಗಾರನ ಬಂಧನ
ಸಿಡಿಲಿಗೆ ತಾಯಿ ಮಗಳು ಮಗಳು ಸಾವು
ಬಾಲ್ಕಿ ;ಸಿಡಿಲು ಬಡಿದು ತಾಯಿ-ಮಗಳು ಸಾವನಪ್ಪಿರುವ ಘಟನೆ ಬಾಲ್ಕಿ ತಾಲೂಕಿನ ಖುದಾನಪುರ್ ಗ್ರಾಮದಲ್ಲಿ ಭಾನುವಾರ ಮುಸ್ಸಂಜೆ ನಡೆದಿದೆ ಭಾಗ್ಯಶ್ರೀ 32 , ವೈಶಾಲಿ 9 ಸಾವಿಗೀಡಾದವರು, ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಸಿಡಿಲು ಎರಗಿ ಸಾವನ್ನಪ್ಪಿದ್ದಾರೆ ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . … [Read more...] about ಸಿಡಿಲಿಗೆ ತಾಯಿ ಮಗಳು ಮಗಳು ಸಾವು




