2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು ಸರ್ಕಾರಿ ವಸತಿ ನಿಲಯ … [Read more...] about ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
25 ಕೋಟಿ ಲೋನ್ ಕಹಾನಿಯಲ್ಲಿ ಯಾರೇ ಇದ್ರೂ ಬಿಡೋದಿಲ್ಲ
ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಸಾವು
ಚತ್ತಾಪುರ್ (ಮಧ್ಯ ಪ್ರದೇಶ):ಮಳೆನೀರು ಸಂಗ್ರಹ ಕಾಮಗಾರಿ ವೇಳೆವಿದ್ಯುತ್ ಶಾಕ್ನಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವದುರಂತ ಘಟನೆ ಮಧ್ಯ ಪ್ರದೇಶದ ಚತ್ತಾಪುರ್ ಜಿಲ್ಲೆಯ ಮೌಹ್ವಾಜಾಲಾಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 42ಕಿ.ಮೀ.ದೂರದಲ್ಲಿರುವ ಈ ಗ್ರಾಮದಲ್ಲಿ ಮಳೆನೀರು ಸಂಗ್ರಹಕ್ಕಾಗಿ ಲಕ್ಷ್ಮನ್ಐಯಿರ್ವಾರ್ ಎಂಬುವವರು ಕಾಮಗಾರಿ ಕೈಗೊಂಡಿದ್ದರು.ಬೆಳಗ್ಗೆ ಕಾಮಗಾರಿ ನಡೆಯುವ ಟ್ಯಾಂಕ್ನಲ್ಲಿ ಸ್ಲ್ಯಾಬ್ಗಳನ್ನು … [Read more...] about ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಸಾವು
ರೈತರಿಗೆ 20 ಸಾವಿರ ಕೋಟಿ ರೂ ಬೆಳೆಸಾಲ ಸಿಎಂ
ಕಲಬುರಗಿ; ರಾಜ್ಯ ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಅಲ್ಲದೆ ಪ್ರಸ್ತಕ ರೈತರಿಗೆ 20 ಸಾವಿರ ಕೊಟ್ಟಿ ರೂ ಬೆಳೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ರೈತರಿಗೆ ವ್ಯಾಪಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಬೆಳೆಸಾಲ, ಸ್ವಸಹಾಯ ಸಂಘ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಮಧ್ಯಮಾವಧಿ ಸಾಲ ವಿತರಿಸಲು ಯೋಚಿಸಲಾಗಿದೆ. ಕಳೆದ ವರ್ಷ 16 641 ಕೋಟಿ ರೂ ಬೆಳೆ ಸಾಲ ವಿತರಿಸಲಾಯಿತು. ಈ ಸಲ 32 ಲಕ್ಷ ರೈತರಿಗೆ 20 … [Read more...] about ರೈತರಿಗೆ 20 ಸಾವಿರ ಕೋಟಿ ರೂ ಬೆಳೆಸಾಲ ಸಿಎಂ
ಜಯಂತ್ ಕಾಯ್ಕಿಣಿ ಆರತಿಗೆ ಕಸಾಪ ದತ್ತಿ ಪ್ರಶಸ್ತಿ
ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಲೇಖಕಿ ಎಚ್ಎನ್ ಆರತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತಿ ವರದಾ ಶ್ರೀನಿವಾಸ್ ,ಕಸಾಪ ಗೌರವ ಕಾರ್ಯದರ್ಶಿ ಪದ್ಮರಾಜ ದಂಡಾವತಿ, ಕೆ. ರಾಜಕುಮಾರ್, ಪಿ. ಮಲ್ಲಿಕಾರ್ಜುನಪ್ಪ ಅವರಿಂದ ಆಯ್ಕೆ ಸಮಿತಿಯು ಡಾ. ಜಯಂತ್ ಕಾಯ್ಕಿಣಿ ಅವರು ಮನೋಹರ ಪಾರ್ಥಸಾರಥಿ ಮನು ಶ್ರೀ ದತ್ತ ಪ್ರಶಸ್ತಿ ,ಎಚ್ ಎನ್ ಆರತಿ ಅವರಿಗೆ ಎ. ಪಂಕಜ ಸಾಹಿತ್ಯ ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಮಾಡಿದೆ ಎರಡು … [Read more...] about ಜಯಂತ್ ಕಾಯ್ಕಿಣಿ ಆರತಿಗೆ ಕಸಾಪ ದತ್ತಿ ಪ್ರಶಸ್ತಿ




