ದಾವಣಗೆರೆ;ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಬ್ಲಾಕ್ ಆಗಿದೆ ಎಂದು ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ ಮಾಡಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಎಸ್ ಕೃಷ್ಣನ್ ಉನ್ನಿತನ್ ಅವರು ಕೇರಳದ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಎಸ್ .ಬಿ .ಖಾತೆ ಹೊಂದಿದ್ದು .ಪಾಸ್ವರ್ಡ್ ಸರಿಪಡಿಸಲು ಕಸ್ಟಮರ್ ಕೇರ್ ಗೆ ಫೋನ್ ಮಾಡಿದಾಗ ಎಲ್ಲಾ ವಿವರವನ್ನು ನೀಡಿದರು .ಬುದುವಾರ ಬ್ಯಾಂಕಿನ ಸಿಬ್ಬಂದಿ ಕರೆಮಾಡಿ ಹೌಸಿಂಗ್ ಲೋನ್ … [Read more...] about ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ರೈತನ ಹೊಲದಲ್ಲಿದ್ದ ಬಾವಿ ಕಳ್ಳತನ ಹುಡುಕಿ ಕೊಡುವಂತೆ ಪೊಲೀಸ್ ರಿಗೆ ಮನವಿ
ರಾಯಬಾಗ:ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಮಾವಿನಹೊಂಡ ಗ್ರಾಮದ ರೈತ ಮಲ್ಲಪ್ಪ ಕುಲಗುಡೆ ಅವರು ತಮ್ಮ ಸರ್ವೆನಂಬರ 21/1ರ ಹೊಲದಲ್ಲಿ ಬಾವಿ ಕಳ್ಳತನ ಆಗಿದೆ ಎಂದು ಆರೋಪಿಸಿಬಾವಿ ಹುಡುಕಿ ಕೊಡುವಂತೆ ರಾಯಬಾಗ ಪೊಲೀಸ್ ಠಾಣೆಯಮೆಟ್ಟಿಲೇರಿದ ಅಚ್ಚರಿ ಘಟನೆ ರಾಯಬಾಗದಲ್ಲಿ ನಡೆದಿದೆ.2020ರ ಏಪ್ರಿಲ್ ತಿಂಗಳಿನಿಂದ 2021ರ ಅವಧಿಯಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 77000 ಸಾವಿರ ರೂಪಾಯಿವೆಚ್ಚದಲ್ಲಿ ಬಾವಿ ತೆಗೆಯಲಾಗಿದೆ ಎಂದು ಗ್ರಾಮ … [Read more...] about ರೈತನ ಹೊಲದಲ್ಲಿದ್ದ ಬಾವಿ ಕಳ್ಳತನ ಹುಡುಕಿ ಕೊಡುವಂತೆ ಪೊಲೀಸ್ ರಿಗೆ ಮನವಿ
ಅಡಿಕೆ ರೀತಿಯ ಸ್ಫೋಟಕ ಪತ್ತೆ;ಸಿಡಿದು ಗಾಯ
ಹಾವೇರಿ ;ರೈಲ್ವೆ ಸ್ಟೇಷನ್ ಸಮೀಪದ ಭೂವಿ ರಾಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಅಡಿಕೆ ಗಾತ್ರದ 30 ಸ್ಫೋಟಕ ವಸ್ತು ದೊರೆತಿದ್ದು, ಅದ ರಲ್ಲಿ ಒಂದನ್ನು ಕೈಯಲ್ಲಿ ಹಿಡಿದು ನೋಡು ತಿದ್ದಾಗ ವ್ಯಕ್ತಿಯೊಬ್ಬರ ಗಾಯವಾದ ಘಟನೆ ಶನಿವಾರ ಸಂಭವಿಸಿದೆ. ಅನುಮಾನಸ್ಪದ ವಸ್ತು ಸ್ಪೋಟದಿಂದ ಇಲಿಯ ಹೊಸನಗರ ನಗರ ನಿವಾಸಿ ಅಬ್ದುಲ್ ಖಾದರ್ ಹಾದಿಮನಿ ಕೈಗೆ ಗಾಯವಾಗಿದೆ . ಸುದ್ದಿಗಳಿಗಾಗಿ ಈ ಗ್ರುಪ್ ಸೇರಿ; join our groupತಾಂಡೂರ್ … [Read more...] about ಅಡಿಕೆ ರೀತಿಯ ಸ್ಫೋಟಕ ಪತ್ತೆ;ಸಿಡಿದು ಗಾಯ
ಜೀವ ತೆಗೆದ ಬರ್ತ್ ಡೇ ಬಲೂನ್
ಬೆಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ಬಲೂನ್ ಸಿಡಿದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.ಬರ್ತ್ಡೇ ಆಚರಣೆಗೆಂದು ಬಲೂನ್ ಗ್ಯಾಸ್ ಫಿಲ್ ಮಾಡಬೇಕಾದರೆ ಸಿಲಿಂಡರ್ ಸ್ಫೋಟ ಸಂಭವಿಸಿದೆ.ಸುದ್ದಿಗಳಿಗಾಗಿ ಈ ಗ್ರುಪ್ ಸೇರಿ; join our groupಗ್ಯಾಸ್ ಫಿಲ್ ಮಾಡುತಿದ್ದ ವ್ಯಕ್ತಿ ಸ್ಫೋಟದಿಂದ ಮೃತಪಟ್ಟಿದ್ದಾರೆ. ಅಶೋಕ ನಗರದ ಅಪಾಟ್ರ್ಮಂಟ್ ಆವರಣದಲ್ಲಿಈ ಘಟನೆ ನಡೆದಿದೆ.ಗ್ಯಾಸ್ ಮೂಲಕ ಬಲೂನ್ ಫಿಲ್ ಮಾಡುತ್ತಿದ್ದಾಗ ಭಯಾನಕ ಸ್ಫೋಟ … [Read more...] about ಜೀವ ತೆಗೆದ ಬರ್ತ್ ಡೇ ಬಲೂನ್
ಎಸ್ಪಿ ಫೇಸ್ ಬುಕ್ ಹ್ಯಾಕ್
ದಾವಣಗೆರೆ;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ಅವರ ಫೇಸ್ ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ . ಈ ಕುರಿತು ಸ್ವತಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ .ರಿಷ್ಯಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದು, ಜಿಲ್ಲಾ ಪೊಲೀಸ್ ಇಲಾಖೆಯ ಎಸ್ ಪಿ, ದಾವಣಗೆರೆ ,ಎಸ್ ಪಿ, ಡಿವಿಜಿ ಹೆಸ ರಿನ ಇಲಾಖೆಯ ಅಧಿಕೃತ ಖಾತೆ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಖಾತೆ ಸೃಷ್ಟಿಸಿದ್ದಾರೆ. ಅವರು ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ … [Read more...] about ಎಸ್ಪಿ ಫೇಸ್ ಬುಕ್ ಹ್ಯಾಕ್




