• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Karnataka News Today | Kannada News | ಕನ್ನಡ ಸುದ್ದಿ

Read latest karnataka news in kannada today. Regularly updated karnataka news portal.  Get Kannada News Headlines & Today's top stories in Kannada. We publish karnataka live news updates and flash news in Kannada.

ಖಾನಾಪೂರ ತಾಲೂಕಿನಾದ್ಯಂತ2ದಿನಗಳಿಂದ ಮಳೆಯ ಆರ್ಭಟ: ಮಲಪ್ರಭಾ ಉಗಮಸ್ಥಾನದಲ್ಲಿ ಭಾರಿ ಮಳೆ ಭಯದಲ್ಲಿ ನದಿ ದಡದಜನತೆ.

August 17, 2020 by kasim hattiholi Leave a Comment

ಖಾನಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆ ಆರ್ಭಟಿಸುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಖಾನಾಪುರ, ನಂದಗಡ, ಬೀಡಿ, ಕಕ್ಕೇರಿ ಜಾಂಬೋಟಿ ಸೇರಿದಂತೆ ಗೋವಾ ರಾಜ್ಯದ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಎರಡು ದಿನಗಳಿಂದ ಹೆಚ್ಚಾಗಿದೆ. ಜೋತೆಗೆ ತಾಲೂಕಿನ ನದಿ ಮತ್ತು ಹಳ್ಳಗಳು ಅಪಾಯದ ಮಟ್ಟದ ಮೀರಿ ತುಂಬಿ ಹರಿಯುತ್ತಿವೆ.ಕರ್ನಾಟಕ ಸರಕಾರದ ಹವಾಮಾನ ಇಲಾಖೆ ವರದಿ ಪ್ರಕಾರ ನಿನ್ನೆಯ ದಿನ ಶನಿವಾರದಂದು ಖಾನಾಪುರ ಪಟ್ಟಣದ ಸುತ್ತಲೂ 128.2 … [Read more...] about ಖಾನಾಪೂರ ತಾಲೂಕಿನಾದ್ಯಂತ2ದಿನಗಳಿಂದ ಮಳೆಯ ಆರ್ಭಟ: ಮಲಪ್ರಭಾ ಉಗಮಸ್ಥಾನದಲ್ಲಿ ಭಾರಿ ಮಳೆ ಭಯದಲ್ಲಿ ನದಿ ದಡದಜನತೆ.

ಕೊಡೇರಿಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು ಓರ್ವ ನಾಪತ್ತೆ

August 17, 2020 by Yogaraj SK Leave a Comment

ಕುಂದಾಪುರ : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಪಲ್ಟಿಯಾಗಿ ಮೂವರು ಮೀನುಗಾರರು ಸಾವನ್ನಪ್ಪಿ ಓರ್ವ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.ದೋಣಿಯಲ್ಲಿ ಒಟ್ಟು ಒಂಬತ್ತು ಮಂದಿ ಮೀನುಗಾರರು ಇದ್ದು ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಪರಿಣಾಮ ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ ಓರ್ವ … [Read more...] about ಕೊಡೇರಿಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು ಓರ್ವ ನಾಪತ್ತೆ

ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?

August 17, 2020 by Yogaraj SK Leave a Comment

ಬೆಳಗಾವಿ :- ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮುಖ್ಯ ಅಭಿಯಂತರು ಇಂದು ರವಿವಾರ ಮಧ್ಯಾನ್ಹ 2 ಗಂಟೆಗೆ ಝೂಮ್ ಮೂಲಕ ವಿಡಿಯೊ ಕಾನ್ಫರೆನ್ಸ ನಡೆಸಿ ಸಂಭವನಿಯ ಪ್ರವಾಹ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ,ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ ಮತ್ತುಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ನಿಗಮದ ಚೀಫ್ ಇಂಜನಿಯರ್ ಗುಣಾಲೆ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಕೊಯ್ನಾ ಒಳ,ಹೊರಹರಿವುಮತ್ತಷ್ಟು … [Read more...] about ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?

ಬೆಂಗಳೂರಿನಲ್ಲಿ ಡಿ.ವಾಯ್.ಎಸ್.ಪಿಯಾಗಿರುವ ಶಿರಸಿಯ ಪರಮೇಶ್ವರ ಹೆಗಡೆಗೆ ರಾಷ್ಟ್ರಪತಿ ಪದಕ

August 14, 2020 by Yogaraj SK Leave a Comment

ಪರಮೇಶ್ವ ಹೆಗಡೆ,

ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ_ಕೋಣೆಸರ ಮೂಲದ ಹಾಲಿ ಬೆಂಗಳೂರಿನ ಸಿ.ಆಯ್.ಡಿ ವಿಭಾಗದ `ಆರ್ಥಿಕ ಅಪರಾಧಗಳು' ವಿಭಾಗದಲ್ಲಿ ಡಿ.ವಾಯ್.ಎಸ್.ಪಿ ಯಾಗಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವ ಹೆಗಡೆ, ಕೋಣೆಸರ ಅವರಿಗೆ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನೀಡುವ ರಾಷ್ಟ್ರಪತಿ ನೀಡುವ ಗೌರವ ಪದಕ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆಅವರು ಅರ್ಥಿಕ ಅಪರಾದ ಪ್ರಕರಣಗಳಲ್ಲಿ ತೋರಿದ ತನಿಖೆಯ ಜಾಣ್ಮೆಗಾಗಿ, ದಕ್ಷ ಅಧಿಕಾರಿಯಾಗಿ ಇಲಾಖೆಗೆ ಹಾಗೂ … [Read more...] about ಬೆಂಗಳೂರಿನಲ್ಲಿ ಡಿ.ವಾಯ್.ಎಸ್.ಪಿಯಾಗಿರುವ ಶಿರಸಿಯ ಪರಮೇಶ್ವರ ಹೆಗಡೆಗೆ ರಾಷ್ಟ್ರಪತಿ ಪದಕ

ಬಾಲಕಿ ರೂಪಾಳ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ_ಆಗ್ರಹ.

August 14, 2020 by Yogaraj SK Leave a Comment

ಧಾರವಾಡ :- ಧಾರವಾಡದ_ಬೋಗುರ ಗ್ರಾಮದ 14 ವರ್ಷದ ಬಾಲಕಿ ಪೂಜಾ (ರೂಪಾ)ಳ ಮೇಲೆ ನಡೆದ ಅತ್ಯಾಚಾರ ಖಂಡಿಸಿ, ಅತ್ಯಾಚಾರಿ_ಬಶೀರನನ್ನು ಕೂಡಲೇ ಗಲ್ಲಿಗೇರಿಸಬೇಕೆಂದು, ನಗರದ ವಿವೇಕಾನಂದ_ವೃತ್ತದಲ್ಲಿ_ಮೇಣದ_ಬತ್ತಿ ಉರಿಸುವುದರ ಮೂಲಕ ಬಾಲಕಿಗೆ ನ್ಯಾಯ ದೊರಕಿಸಬೇಕೆಂಬ ಸಂದೇಶ ಸಾರಲಾಯಿತು. … [Read more...] about ಬಾಲಕಿ ರೂಪಾಳ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ_ಆಗ್ರಹ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,689 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar